- Advertisement -
- Advertisement -
ಪುತ್ತೂರು: ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಾಲಯದಲ್ಲಿ ಸತತವಾಗಿ ಕಳೆದೆರಡು ವರ್ಷಗಳಿಂದ ಹೊಸ ವರ್ಷದ ದಿನ ಸಾವಿರಾರು ಭಕ್ತಾದಿಗಳಿಗೆ ಲಾಡು ಪ್ರಸಾದವನ್ನು ನೀಡುತ್ತಾ ಬಂದಿದೆ.
ಈ ಲಾಡು ಪ್ರಸಾದವನ್ನು ಪೆನ್ಸೀ ಇಂಟೀರಿಯರ್ಸ್ (ಸಂಪ್ಯ) ಸಂಸ್ಥೆಯು ನೀಡುತ್ತಿದೆ. ಈ ಬಾರಿಯೂ ಕೂಡ
ಜನವರಿ1 ರಂದು ಧನುಪೂಜೆಗೆ ಆಗಮಿಸುವ ಸುಮಾರು 3, 000 ಭಕ್ತಾದಿಗಳಿಗೆ ಲಾಡುಪ್ರಸಾದವನ್ನು ನೀಡಲಿದೆ. ಜನವರಿ ಒಂದರಂದು ಮುಂಜಾನೆಭಕ್ತರಿಗೆ ಲಾಡು ಹಂಚಲಾಗುತ್ತದೆ.
- Advertisement -