Monday, May 20, 2024
Homeಕರಾವಳಿಮಂಗಳೂರುಪ್ರವೀಣ್ ನೆಟ್ಟಾರು ಕೊಲೆ ಪ್ರಕರಣದ ನಾಲ್ಕನೇ ಆರೋಪಿ ಸುಳ್ಯದ ಪೈಚಾರಿನ ಮುಸ್ತಾಫ ಸೆರೆ

ಪ್ರವೀಣ್ ನೆಟ್ಟಾರು ಕೊಲೆ ಪ್ರಕರಣದ ನಾಲ್ಕನೇ ಆರೋಪಿ ಸುಳ್ಯದ ಪೈಚಾರಿನ ಮುಸ್ತಾಫ ಸೆರೆ

spot_img
- Advertisement -
- Advertisement -

ಹಾಸನ; ಪ್ರವೀಣ್ ನೆಟ್ಟಾರು ಕೊಲೆ ಪ್ರಕರಣದ ನಾಲ್ಕನೇ ಆರೋಪಿ ಕೊನೆಗೂ ಸೆರೆಯಾಗಿದ್ದಾನೆ. ಪ್ರವೀಣ್ ನೆಟ್ಟಾರ್ ಹತ್ಯೆ ಪ್ರಕರಣ ನಾಲ್ಕನೇ ಆರೋಪಿ ಸುಳ್ಯದ ಶಾಂತಿನಗರದ ಉಮಾರ್ ಮಗ ಮುಸ್ತಾಫ ಪೈಚಾರ್ @ ಮಹಮ್ಮದ್ ಮುಸ್ತಾಫ ಎಸ್(43) ಎಂಬಾತನನ್ನು ಇಂದು ಬೆಳಗ್ಗೆ 7 ಗಂಟೆಗೆ ಹಾಸನ ಜಿಲ್ಲೆಯ ಸಕಲೇಶಪುರ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬೆಂಗಳೂರು ಎನ್.ಐ.ಎ  ಇನ್ಸ್ಪೆಕ್ಟರ್ ಷಣ್ಮುಂಗಮ್ ನೇತೃತ್ವದಲ್ಲಿ ಇಂದು(ಮೇ.10)  ಬಂಧಿಸಿಲಾಗಿದೆ.

ಇನ್ನು ಆರೋಪಿಯನ್ನು ಬೆಂಗಳೂರು ಎನ್.ಐ.ಎ ಕಚೇರಿಗೆ ಕರೆದುಕೊಂಡು ಹೋಗಿದ್ದಾರೆ ಎನ್ನಲಾಗಿದೆ.ಈತನ ಪತ್ತೆಗೆ ಎನ್.ಐ.ಎ ಪೊಲೀಸರು ಐದು ಲಕ್ಷ ಬಹುಮಾನ ಘೋಷಿಸಿತ್ತು.

- Advertisement -
spot_img

Latest News

error: Content is protected !!