Thursday, May 2, 2024
Homeಕರಾವಳಿಬಂಟ್ವಾಳ: ಹೃದಯಾಘಾತದಿಂದ ಪೊಲೀಸ್ ಅಧಿಕಾರಿ ನಿಧನ

ಬಂಟ್ವಾಳ: ಹೃದಯಾಘಾತದಿಂದ ಪೊಲೀಸ್ ಅಧಿಕಾರಿ ನಿಧನ

spot_img
- Advertisement -
- Advertisement -

ಬಂಟ್ವಾಳ: ಹೃದಯಾಘಾತದಿಂದ ಪೊಲೀಸ್ ಅಧಿಕಾರಿಯೊಬ್ಬರು ನಿಧನವಾಗಿರುವ ಘಟನೆ ಬಂಟ್ವಾಳದಲ್ಲಿ ನಡೆದಿದೆ.

ಸಾರಡ್ಕದ ಯೆನ್ಮಕಜೆ ಗ್ರಾಮದ ಗಣೇಶ್ ನಾಯ್ಕ್ (45) ಮೃತ ಪೊಲೀಸ್ ಅಧಿಕಾರಿ.

ಗಣೇಶ್ ನಾಯ್ಕ್ ಈ ಹಿಂದೆ ಸುರತ್ಕಲ್, ಬೆಳ್ತಂಗಡಿ, ವಿಟ್ಲ ಪೊಲೀಸ್ ಠಾಣೆಗಳಲ್ಲಿ ಸೇವೆ ಸಲ್ಲಿಸಿದ್ದರು. ಇತ್ತೀಚೆಗೆ ಪುತ್ತೂರಿನ ಸಂಪ್ಯ ಗ್ರಾಮಾಂತರ ಠಾಣೆಗೆ ವರ್ಗಾವಣೆಗೊಂಡಿದ್ದರು.

ಗಣೇಶ್ ನಾಯ್ಕ್ ಅವರು ಪತ್ನಿ ಹಾಗೂ ಓರ್ವ ಪುತ್ರನನ್ನು ಅಗಲಿದ್ದಾರೆ.

- Advertisement -
spot_img

Latest News

error: Content is protected !!