- Advertisement -
- Advertisement -
ಬಂಟ್ವಾಳ: ಹೃದಯಾಘಾತದಿಂದ ಪೊಲೀಸ್ ಅಧಿಕಾರಿಯೊಬ್ಬರು ನಿಧನವಾಗಿರುವ ಘಟನೆ ಬಂಟ್ವಾಳದಲ್ಲಿ ನಡೆದಿದೆ.
ಸಾರಡ್ಕದ ಯೆನ್ಮಕಜೆ ಗ್ರಾಮದ ಗಣೇಶ್ ನಾಯ್ಕ್ (45) ಮೃತ ಪೊಲೀಸ್ ಅಧಿಕಾರಿ.
ಗಣೇಶ್ ನಾಯ್ಕ್ ಈ ಹಿಂದೆ ಸುರತ್ಕಲ್, ಬೆಳ್ತಂಗಡಿ, ವಿಟ್ಲ ಪೊಲೀಸ್ ಠಾಣೆಗಳಲ್ಲಿ ಸೇವೆ ಸಲ್ಲಿಸಿದ್ದರು. ಇತ್ತೀಚೆಗೆ ಪುತ್ತೂರಿನ ಸಂಪ್ಯ ಗ್ರಾಮಾಂತರ ಠಾಣೆಗೆ ವರ್ಗಾವಣೆಗೊಂಡಿದ್ದರು.
ಗಣೇಶ್ ನಾಯ್ಕ್ ಅವರು ಪತ್ನಿ ಹಾಗೂ ಓರ್ವ ಪುತ್ರನನ್ನು ಅಗಲಿದ್ದಾರೆ.
- Advertisement -