- Advertisement -
- Advertisement -
ಕೋಟ: ಸ್ಕೂಟಿ ಡಿಕ್ಕಿಯಾಗಿ ಪಾದಚಾರಿ ಮೃತಪಟ್ಟ ಘಟನೆ ಸಾಸ್ತಾನ್ ಬಸ್ ನಿಲ್ದಾಣದ ಬಳಿ ನಡೆದಿದೆ.
ನಾರಾಯಣ್ ಎಂಬುವವರು ಮೃತಪಟ್ಟವರು. ಘಟನೆಯಲ್ಲಿ ಸ್ಕೂಟಿ ಸವಾರನಿಗೂ ಗಾಯಗಳಾಗಿವೆ ಎನ್ನಲಾಗಿದೆ. ಈ ಬಗ್ಗೆ ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
- Advertisement -