Tuesday, May 21, 2024
Homeತಾಜಾ ಸುದ್ದಿತುಮಕೂರಿ‌ನಲ್ಲಿ ಕಾಣಿಯಾದ ಮುದ್ದಿನ ಗಿಣಿ: ಹುಡುಕಿಕೊಟ್ಟವರಿಗೆ 50 ಸಾವಿರ ಬಹುಮಾನ ಘೋಷಿಸಿದ ಮಾಲೀಕರು

ತುಮಕೂರಿ‌ನಲ್ಲಿ ಕಾಣಿಯಾದ ಮುದ್ದಿನ ಗಿಣಿ: ಹುಡುಕಿಕೊಟ್ಟವರಿಗೆ 50 ಸಾವಿರ ಬಹುಮಾನ ಘೋಷಿಸಿದ ಮಾಲೀಕರು

spot_img
- Advertisement -
- Advertisement -

ತುಮಕೂರು: ಸಾಕಿದ ಗಿಣಿ ಕಾಣೆಯಾಗಿದ್ದು ಹುಡುಕಿ ಕೊಟ್ಟರೆ 50 ಸಾವಿರ ರೂಪಾಯಿ ಬಹುಮಾನ ಕೊಡುವುದಾಗಿ ಗಿಣಿ ಮಾಲೀಕರು ಪ್ರಕಟಣೆ ಹೊರಡಿಸಿದ್ದಾರೆ.

ತುಮಕೂರು ನಗರದ ಜಯನಗರ ನಿವಾಸಿಯೊಬ್ಬರು ಮನೆಯಲ್ಲಿ ಸಾಕಿದ್ದ ಗಿಣಿ ಕಾಣಿಯಾಗಿದ್ದು ಈ ಬಗ್ಗೆ ಪ್ರಕಟಣೆ ಹೊರಡಿಸಿದ್ದಾರೆ.

ಎರಡೂವರೆ ವರ್ಷದ ಬೂದು ಬಣ್ಣದ ರುಸ್ತುಮಾ ಹೆಸರಿನ ಗಿಣಿ ಕಾಣೆಯಾಗಿದ್ದು ಸಿಕ್ಕಿದರೆ ತಲುಪಿಸುವಂತೆ ಮಾಲೀಕರು ಮನವಿ ಮಾಡಿದ್ದಾರೆ.

ಅಲ್ಲದೇ ಗಿಣಿ ಹುಡುಕಿ ಕೊಟ್ಟವರಿಗೆ ಐವತ್ತು ಸಾವಿರ ರೂಪಾಯಿಗಳ ಬಹುಮಾನವನ್ನೂ ಗಿಣಿ ಮಾಲೀಕರು ಘೋಷಣೆ ಮಾಡಿದ್ದಾರೆ.

- Advertisement -
spot_img

Latest News

error: Content is protected !!