- Advertisement -
- Advertisement -
ಬೆಳ್ತಂಗಡಿ: ತಣ್ಣೀರುಪಂತ ಗ್ರಾ.ಪಂ. ಅಭಿವೃದ್ಧಿ ಅಧಿಕಾರಿ ಪುಟ್ಟಸ್ವಾಮಿ ವೈ ಎನ್ ರವರು ಮಳೂರು ಪಟ್ಟಣ ಗ್ರಾಮ ಪಂಚಾಯತ್ ಚೆನ್ನಪಟ್ಟಣಕ್ಕೆ, ಶಿರ್ಲಾಲು ಗ್ರಾ.ಪಂ. ಅಭಿವೃದ್ಧಿ ಅಧಿಕಾರಿ ಉಜಿರೆ ಗ್ರಾ.ಪಂ.ಗೆ, ಕಣಿಯೂರು ಗ್ರಾ.ಪಂ. ಅಭಿವೃದ್ಧಿ ಅಧಿಕಾರಿ ಪೂರ್ಣಿಮಾ ಜೆ ರವರು ಅಳದಂಗಡಿ ಗ್ರಾ.ಪಂ ಗೆ, ಉಜಿರೆ ಗ್ರಾ.ಪಂ. ಅಭಿವೃದ್ಧಿ ಅಧಿಕಾರಿ ಪ್ರಕಾಶ್ ಶೆಟ್ಟಿ ನೊಚ್ಚರವರು ಸುಳ್ಯ ಅಲೆಟ್ಟೆ ಗ್ರಾ.ಪಂಚಾಯತ್ ಗೆ, ಪಟ್ರಮೆ ಗ್ರಾ.ಪಂ ಅಭಿವೃದ್ಧಿ ಅಧಿಕಾರಿ ರಿತೇಶ್ ಎನ್ ಪುತ್ರನ್ ಮಡಮಕ್ಕಿ ಗ್ರಾ.ಪಂ ಹೆಬ್ರಿ ತಾಲೂಕಿಗೆ, ಬಾರ್ಯ ಗ್ರಾ.ಪಂ ಅಭಿವೃದ್ಧಿ ಅಧಿಕಾರಿ ಸುಶೀಲಾ ರವರು ಶಿರ್ಲಾಲು ಗ್ರಾ.ಪಂ ಗೆ, ವರ್ಗಾಹಿಸಿ ಸರಕಾರ ಆದೇಶ ಮಾಡಿದ್ದಾರೆ.
- Advertisement -