- Advertisement -
![]()
- Advertisement -
ಬೆಳ್ತಂಗಡಿ : ತಾಲೂಕಿನ ಒಡಿಲ್ನಾಳದ ಕೊಡಂಗೆ ಎಂಬಲ್ಲಿ ಒಸೇಫ್ ತೋಮಸ್ ಎಂಬವರ ರಬ್ಬರ್ ತೋಟಕ್ಕೆ ಆಕಸ್ಮಿಕ ಬೆಂಕಿ ಬಿದ್ದ ಘಟನೆ ಇಂದು ನಡೆದಿದೆ.

ಸುಡು ಬಿಸಿಲಿನ ಬೇಗೆಯ ಮಧ್ಯೆಯೇ ತೋಟದ ಮೂಲಕ ಹೈಟೆನ್ಶನ್ ವಯರ್ ಹಾದು ಹೋಗಿದ್ದು ಇದರಿಂದಾಗಿ ಬೆಂಕಿ ಹೊತ್ತಿರಬಹುದು ಎಂಬ ಅನುಮಾನ ಮೂಡಿದೆ.
ಗ್ರಾಮಸ್ಥರು, ಯುವಶಕ್ತಿ ಫ್ರೆಂಡ್ಸ್ ಸದಸ್ಯರು ಬೆಂಕಿ ನಂದಿಸುವಲ್ಲಿ ಸಹಕರಿಸಿದರು.
- Advertisement -


