ಬೆಂಗಳೂರು : ಸಿಎಂ ಬಸವರಾಜ ಬೊಮ್ಮಯಿ ನೇತೃತ್ವದ ಸಚಿವ ಸಂಪುಟದ ಸಚಿವರಿಗೆ ಖಾತೆ ಹಂಚಿಕೆ ಮಾಡಲಾಗಿದೆ. ಸಿಎಂ ಅವರಿಗೆ ಹಣಕಾಸು ಖಾತೆ ,ಆರ್.ಅಶೋಕ್ ಕಂದಾಯ,ಈಶ್ವರಪ್ಪ ಗ್ರಾಮೀಣಾ ಖಾತೆ ಹಂಚಿಕೆ ಮಾಡಲಾಗಿದೆ..ಸಚಿವ ಖಾತೆಗೆ ರಾಜ್ಯಪಾಲರು ಅಂಕಿತ ಹಾಕಿದ್ದಾರೆ.
1 ಗೋವಿಂದ ಕಾರಜೋಳ – ಸಣ್ಣ ಮಧ್ಯಮ ನಿರಾವರಿ ಜಲಸಂಪನ್ಮೂಲ
2 ಕೆ ಎಸ್ ಈಶ್ವರಪ್ಪ – ಗ್ರಾಮೀಣಾಭಿವೃದ್ಧಿ ಇಲಾಖೆ
3 ಆರ್ ಅಶೋಕ್ – ಕಂದಾಯ
4 ಡಾ ಅಶ್ವಥ್ ನಾರಾಯಣ – ಐಟಿಬಿಟಿ, ಉನ್ನತ ಶಿಕ್ಷಣ
5 ಬಿ ಶ್ರೀರಾಮುಲು – ಸಮಾಜಕಲ್ಯಾಣ, ಸಾರಿಗೆ ಇಲಾಖೆ
6 ವಿ ಸೋಮಣ್ಣ – ವಸತಿ
7 ಜೆ ಸಿ ಮಾಧುಸ್ವಾಮಿ – ಸಣ್ಣ ನಿರಾವರಿ, ಕಾನೂನು
8 ಸಿ ಸಿ ಪಾಟೀಲ್ – ಪಿಡಬ್ಲ್ಯೂ ಡಿ
9 ಪ್ರಭು ಚವಾಣ – ಪಶುಸಂಗೋಪನೆ
10 ಆನಂದ್ ಸಿಂಗ್ – ಪರಿಸರ
11 ಕೆ. ಗೋಪಾಲಯ್ಯ – ಅಬಕಾರಿ
12 ಭೈರತಿ ಬಸವರಾಜ – ನಗರಾಭಿವೃದ್ಧಿ
13 ಎಸ್ ಟಿ ಸೋಮಶೇಖರ – ಸಹಕಾರಿ
14 ಬಿ ಸಿ ಪಾಟೀಲ್ – ಕೃಷಿ ಇಲಾಖೆ
15 ಕೆ ಸುಧಾಕರ್ – ಆರೋಗ್ಯ
16 ಕೆ ಸಿ ನಾರಾಯಣಗೌಡ – ಯುವಜನ ಮತ್ತು ಕ್ರೀಡೆ
17 ಶಿವರಾಮ ಹೆಬ್ಬಾರ್ – ಕಾರ್ಮಿಕ ಖಾತೆ
18 ಉಮೇಶ್ ಕತ್ತಿ – ಅರಣ್ಯ ಮತ್ತು ಆಹಾರ
19 ಎಸ್ ಅಂಗಾರಾ – ಬಂದರು, ಮೀನುಗಾರಿಕೆ
20 ಮುರುಗೇಶ್ ನಿರಾಣಿ – ಭಾರಿ ಮತ್ತು ಮಧ್ಯಮ ಕೈಗಾರಿಕೆ
21 ಎಂ ಟಿ ಬಿ ನಾಗರಾಜ – ಪೌರಾಡಳಿತ
22 ಕೋಟ ಶ್ರೀನಿವಾಸ ಪೂಜಾರಿ – ಸಮಾಜ ಕಲ್ಯಾಣ
23 ಶಶಿಕಲಾ ಜೊಲ್ಲೆ – ಮುಜರಾಯಿ, ಹಜ್ , ವಕ್ಫ್
24 ವಿ ಸುನಿಲ್ ಕುಮಾರ್ – ಇಂಧನ
25 ಹಾಲಪ್ಪ ಆಚಾರ್ –
26 ಅರಗ ಜ್ಞಾನೇಂದ್ರ – ಗೃಹ ಖಾತೆ
27 ಶಂಕರ್ ಪಾಟೀಲ್ ಮುನೇನಕೊಪ್ಪ-ಜವಳಿ ಖಾತೆ
28. ಬಿ.ಸಿ.ನಾಗೇಶ್
29. ಮುನಿರತ್ನ- ತೋಟಗಾರಿಕೆ