Thursday, April 25, 2024
Homeಕರಾವಳಿನೆಲ್ಲಿಗುಡ್ಡೆ: ಬಿಜೆಪಿ, ರಾಜಕೇಸರಿ ಮತ್ತು ಶ್ರೀ ದುರ್ಗಾ ಗೆಳೆಯರ ಬಳಗದಿಂದ ಕಿಟ್ ವಿತರಣೆ

ನೆಲ್ಲಿಗುಡ್ಡೆ: ಬಿಜೆಪಿ, ರಾಜಕೇಸರಿ ಮತ್ತು ಶ್ರೀ ದುರ್ಗಾ ಗೆಳೆಯರ ಬಳಗದಿಂದ ಕಿಟ್ ವಿತರಣೆ

spot_img
- Advertisement -
- Advertisement -

ನೆಲ್ಲಿಗುಡ್ಡೆ: ಕೊರೋನಾ ಲಾಕ್ ಡೌನ್ ಸಮಸ್ಯೆಯಿಂದ ತೊಂದರೆಗೊಳಗಾದ ಬಂಟ್ವಾಳ ತಾಲೂಕಿನ ನೆಲ್ಲಿಗುಡ್ಡೆ ಬಸವನಬೈಲು ಪರಿಸರದ ಮನೆಗಳಿಗೆ ಸಂಗಬೆಟ್ಟು ಬಿಜೆಪಿ ಶಕ್ತಿಕೇಂದ್ರದ ಪ್ರದಾನ ಕಾರ್ಯದರ್ಶಿ ಹಾಗು ಈ ವಾರ್ಡಿನ ಗ್ರಾಮ ಪಂಚಾಯತ್ ಸದಸ್ಯರಾದ ಸಂಜೀವ ಪೂಜಾರಿ ಪಿಲಿಂಗಾಲು ಮತ್ತು ರಾಜಕೇಸರಿ ಸಂಘಟನೆ ಹಾಗೂ ಶ್ರೀ ದುರ್ಗಾ ಗೆಳೆಯರ ಬಳಗ ದಂಡೆಗೋಳಿ ಹಾಗು ಬಿಜೆಪಿ ಕಾರ್ಯಕರ್ತರ ಸಹಕಾರದಿಂದ ತಲಾ 10 ಕೆಜಿ ಯಂತೆ 35 ಮನೆಗಳಿಗೆ ಅಕ್ಕಿಯನ್ನು ವಿತರಣೆ ಮಾಡಲಾಯಿತು.
ಈ ಸಂದರ್ಭದಲ್ಲಿ ಎರಡು ಸಂಘಟನೆಯ ಅಧ್ಯಕ್ಷರು ಪದಾಧಿಕಾರಿಗಳು ಮತ್ತು ಬಿಜೆಪಿ ಬೂತ್ ಕಾರ್ಯದರ್ಶಿ ಶೇಖರ್ ಕುಲಾಲ್ ಉಪಸ್ಥಿತರಿದ್ದರು…

- Advertisement -
spot_img

Latest News

error: Content is protected !!