- Advertisement -
- Advertisement -
ಅರಂತೋಡು : ಕೊಡಗು ಜಿಲ್ಲಾ ರೈತ ಮೋರ್ಚ ಅಧ್ಯಕ್ಷರಾಗಿ ಸುಳ್ಯದ ನೆರೆಯ ಗ್ರಾಮವಾದ ಪೆರಾಜೆಯ ನಾಗೇಶ್ ಕುಂದಲ್ಪಾಡಿ ಆಯ್ಕೆಗೊಂಡಿದ್ದಾರೆ
ನಾಗೇಶ್ ಮಡಿಕೇರಿ ತಾಲೂಕು ಪಂಚಾಯತ್ ಸದಸ್ಯರಾಗಿದ್ದು ಪೆರಾಜೆ ಗ್ರಾಮದ ಅಭಿವೃದ್ದಿಯಲ್ಲಿ ತನ್ನನ್ನು ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ.
- Advertisement -