Saturday, May 18, 2024
Homeತಾಜಾ ಸುದ್ದಿ"ನಾನು ಹುಟ್ಟಿದ್ದೇ ಸಗಣಿಯಲ್ಲಿ ಹಾಗಾಗಿ ಕೊರೊನಾ ನನ್ನ ಬಳಿ ಸುಳಿಯಲ್ಲ"

“ನಾನು ಹುಟ್ಟಿದ್ದೇ ಸಗಣಿಯಲ್ಲಿ ಹಾಗಾಗಿ ಕೊರೊನಾ ನನ್ನ ಬಳಿ ಸುಳಿಯಲ್ಲ”

spot_img
- Advertisement -
- Advertisement -

ಭೂಪಾಲ್​​​: ಮಧ್ಯಪ್ರದೇಶದ ಸಚಿವೆಯೊಬ್ಬರು ಕೊರೋನಾ ಹರಡುವ ಕುರಿತು ನೀಡಿರುವ ಹೇಳಿಕೆಯ ವಿಡಿಯೋ ಒಂದು ಸಾಮಾಜಿಕ ಜಾಲತಾಣದಲ್ಲಿ ಸಖತ್​ ಸದ್ದು ಮಾಡ್ತಿದೆ.

ಮಧ್ಯಪ್ರದೇಶದ ಸಚಿವೆ ಇಮರ್ತಿ ದೇವಿ ಅವರಿಗೆ ಕೊರೊನಾ ಸೋಂಕು ತಗುಲಿದೆ ಅನ್ನೋ ವದಂತಿ ಹಬ್ಬಿತ್ತು. ಈ ಹಿನ್ನೆಲೆ ಮಾಧ್ಯಮದ ಜೊತೆ ಮಾತನಾಡುತ್ತಿದ್ದ ವೇಳೆ ಸಚಿವೆ, ನಾನು ಹುಟ್ಟಿದ್ದೇ ಸಗಣಿ ಮತ್ತು ಮಣ್ಣಿನಲ್ಲಿ. ನನಗೆ ಕೊರೊನಾ ವೈರಸ್ ಸೋಂಕು ತಾಗುವುದಿಲ್ಲ ಎಂದು ಹೇಳುವ ಮೂಲಕ ಸಚಿವೆ ಇಮರ್ತಿ ದೇವಿ ಸುದ್ದಿಯ ಕೇಂದ್ರ ಬಿಂದುವಾಗಿದ್ದಾರೆ.

- Advertisement -
spot_img

Latest News

error: Content is protected !!