Friday, May 3, 2024
Homeಕರಾವಳಿಉಡುಪಿಉಡುಪಿ: ಇಂದ್ರಾಳಿ ರೈಲ್ವೆ ನಿಲ್ದಾಣದಲ್ಲಿ ಚಾರ್ಜಿಗೆ ಇಟ್ಟಿದ್ದ ಮೊಬೈಲ್ ಕದ್ದ ಖದೀಮರು !

ಉಡುಪಿ: ಇಂದ್ರಾಳಿ ರೈಲ್ವೆ ನಿಲ್ದಾಣದಲ್ಲಿ ಚಾರ್ಜಿಗೆ ಇಟ್ಟಿದ್ದ ಮೊಬೈಲ್ ಕದ್ದ ಖದೀಮರು !

spot_img
- Advertisement -
- Advertisement -

ಉಡುಪಿ: ಚಾರ್ಜಿ ಗೆ ಇಟ್ಟಿದ್ದ ಪನ್ವೇಲಿಯ ಪಿಂಟೋ ಪೌಲ್ ಅವರ ಮೊಬೈಲ್ ನ್ನು ಕಳವು ಮಾಡಿರುವ ಘಟನೆ ಇಂದ್ರಾಳಿ ರೈಲ್ವೆ ನಿಲ್ದಾಣದಲ್ಲಿ ನಡೆದಿದೆ .

ಘಟನೆಗೆ ಸಂಬಂಧಿಸಿ ಮೊಬೈಲ್ ಕದ್ದ ಶಹಬುದ್ದೀನ್ , ತನ್ವಿರ್ ಅಲಾಮ್ ಎಂಬ ಇಬ್ಬರನ್ನೂ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ .

ರಾಯಗಢದ ಪನ್ವೇಲಿಯ ಪಿಂಟೋ ಪೌಲ್ ತಮ್ಮ ಮೂಬೈಲ್ ಪೋನ್ ನನ್ನು ಇಂದ್ರಾಳಿ ರೈಲ್ವೇ ನಿಲ್ದಾಣದಲ್ಲಿ ಚಾರ್ಜಿಗೆ ಇಟ್ಟಿದ್ದಾಗ ಇಬ್ಬರು ವ್ಯಕ್ತಿಗಳು ಮೊಬೈಲ್ ನ್ನು ಕಳ್ಳತನ ಮಾಡಿಕೊಂಡು ಓಡಿ ಹೋಗಿದ್ದರು .

ತಕ್ಷಣ ಸ್ಥಳದಲ್ಲಿದ್ದ ಪೊಲೀಸರು ಹಾಗೂ ರೈಲ್ವೇ ಪೊಲೀಸರು ಆರೋಪಿಗಳನ್ನು ಹಿಡಿದಿದ್ದು, ಕಳವಾದ ಮೊಬೈಲ್ ಫೋನ್ ನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಈ ಬಗ್ಗೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ .

- Advertisement -
spot_img

Latest News

error: Content is protected !!