Wednesday, May 1, 2024
Homeಕರಾವಳಿಸರಳಿಕಟ್ಟೆ: ಶಾಸಕರಿಂದ ಕಿಂಡಿ ಅಣೆಕಟ್ಟು ನಿರ್ಮಾಣ ಕಾಮಗಾರಿಯ ಪ್ರಗತಿಯ ವೀಕ್ಷಣೆ

ಸರಳಿಕಟ್ಟೆ: ಶಾಸಕರಿಂದ ಕಿಂಡಿ ಅಣೆಕಟ್ಟು ನಿರ್ಮಾಣ ಕಾಮಗಾರಿಯ ಪ್ರಗತಿಯ ವೀಕ್ಷಣೆ

spot_img
- Advertisement -
- Advertisement -

ಸರಳಿಕಟ್ಟೆ: ನೇತ್ರಾವತಿಗೆ ಸೇತುವೆ ಮೂಲಕ ಎರಡು ಊರು ಬೆಸೆಯುವ ಸಣ್ಣ ನೀರಾವರಿ ಮತ್ತು ಅಂತರ್ಜಲ ಇಲಾಖೆ ವತಿಯಿಂದ ಪುತ್ತೂರು ವಿಧಾನಸಭಾ ಕ್ಷೇತ್ರ ಬಿಳಿಯೂರು ಗ್ರಾಮದ ಮತ್ತು ಬೆಳ್ತಂಗಡಿ ವಿಧಾನಸಭಾ ಕ್ಷೇತ್ರದ ಸರಳಿಕಟ್ಟೆ- ಬಿಳಿಯೂರು ಎಂಬಲ್ಲಿ ರೂ.47ಲಕ್ಷ ಅನುದಾನದ ಕಿಂಡಿ ಅಣೆಕಟ್ಟು ನಿರ್ಮಾಣ ಕಾಮಗಾರಿಯನ್ನು ಮಾನ್ಯ ಸಚಿವರಾದ ಶ್ರೀ ಜೆ.ಸಿ.ಮಾಧುಸ್ವಾಮಿ ಅವರು ಶಿಲಾನ್ಯಾಸ ಕಾರ್ಯಕ್ರಮವನ್ನು ನೆರವೇರಿಸಿ ಇಂದು ಭರದಿಂದ ಸಾಗುವ ಕಾಮಗಾರಿಯನ್ನು ಪುತ್ತೂರು ಶಾಸಕರಾದ ಸಂಜೀವ ಮಠಂದೂರು ವೀಕ್ಷಿಸಿದರು.

- Advertisement -
spot_img

Latest News

error: Content is protected !!