- Advertisement -
- Advertisement -
ಸರಳಿಕಟ್ಟೆ: ನೇತ್ರಾವತಿಗೆ ಸೇತುವೆ ಮೂಲಕ ಎರಡು ಊರು ಬೆಸೆಯುವ ಸಣ್ಣ ನೀರಾವರಿ ಮತ್ತು ಅಂತರ್ಜಲ ಇಲಾಖೆ ವತಿಯಿಂದ ಪುತ್ತೂರು ವಿಧಾನಸಭಾ ಕ್ಷೇತ್ರ ಬಿಳಿಯೂರು ಗ್ರಾಮದ ಮತ್ತು ಬೆಳ್ತಂಗಡಿ ವಿಧಾನಸಭಾ ಕ್ಷೇತ್ರದ ಸರಳಿಕಟ್ಟೆ- ಬಿಳಿಯೂರು ಎಂಬಲ್ಲಿ ರೂ.47ಲಕ್ಷ ಅನುದಾನದ ಕಿಂಡಿ ಅಣೆಕಟ್ಟು ನಿರ್ಮಾಣ ಕಾಮಗಾರಿಯನ್ನು ಮಾನ್ಯ ಸಚಿವರಾದ ಶ್ರೀ ಜೆ.ಸಿ.ಮಾಧುಸ್ವಾಮಿ ಅವರು ಶಿಲಾನ್ಯಾಸ ಕಾರ್ಯಕ್ರಮವನ್ನು ನೆರವೇರಿಸಿ ಇಂದು ಭರದಿಂದ ಸಾಗುವ ಕಾಮಗಾರಿಯನ್ನು ಪುತ್ತೂರು ಶಾಸಕರಾದ ಸಂಜೀವ ಮಠಂದೂರು ವೀಕ್ಷಿಸಿದರು.
- Advertisement -