- Advertisement -
- Advertisement -
ಕೊಡಗು: ನಿರಂತರ ಮಳೆಯಿಂದಾಗಿ ಕೊಡಗಿನ ಜನ ತತ್ತರಿಸಿ ಹೋಗಿದ್ದಾರೆ. ಮತ್ತೊಂದೆಡೆ ಅಲ್ಲಲ್ಲಿ ರಸ್ತೆಗೆ ಮಣ್ಣು ಕುಸಿಯುತ್ತಿರುವುದರಿಂದ ಆಗಾಗ್ಗೆ ಸಂಚಾರಕ್ಕೆ ತೊಡಕು ಉಂಟಾಗುತ್ತಿದೆ.
ಇನ್ನು ಮಾದಾಪುರ- ಮಡಿಕೇರಿ ರಸ್ತೆಯ ಹಾಲೇರಿಯಲ್ಲಿ ಗಾಳಿ ಮಳೆಯಿಂದಾಗಿ ರಸ್ತೆ ಬದಿಯಲ್ಲಿದ್ದ ಮರಗಳು ರಸ್ತೆಗೆ ಉರುಳಿ ಬಿದ್ದಿದ್ದವು. ಮಡಿಕೇರಿ ಶಾಸಕ ಅಪ್ಪಚ್ಟು ರಂಜನ್ ಅವರು ಸ್ವತಃ ತಾವೇ ರಸ್ತೆಗೆ ಬಿದ್ದಿದ್ದ ಮರಗಳನ್ನು ತೆರವುಗೊಳಿಸಿದರು
- Advertisement -