Saturday, May 4, 2024
Homeಕೊಡಗುಮಳೆಯಿಂದಾಗಿ ರಸ್ತೆಗೆ ಉರುಳಿದ ಮರಗಳನ್ನು ತೆರವುಗೊಳಿಸಿದ ಶಾಸಕರು

ಮಳೆಯಿಂದಾಗಿ ರಸ್ತೆಗೆ ಉರುಳಿದ ಮರಗಳನ್ನು ತೆರವುಗೊಳಿಸಿದ ಶಾಸಕರು

spot_img
- Advertisement -
- Advertisement -

ಕೊಡಗು: ನಿರಂತರ ಮಳೆಯಿಂದಾಗಿ ಕೊಡಗಿನ ಜನ ತತ್ತರಿಸಿ ಹೋಗಿದ್ದಾರೆ. ಮತ್ತೊಂದೆಡೆ ಅಲ್ಲಲ್ಲಿ ರಸ್ತೆಗೆ ಮಣ್ಣು ಕುಸಿಯುತ್ತಿರುವುದರಿಂದ ಆಗಾಗ್ಗೆ ಸಂಚಾರಕ್ಕೆ ತೊಡಕು ಉಂಟಾಗುತ್ತಿದೆ.

ಇನ್ನು ಮಾದಾಪುರ- ಮಡಿಕೇರಿ ರಸ್ತೆಯ ಹಾಲೇರಿಯಲ್ಲಿ ಗಾಳಿ ಮಳೆಯಿಂದಾಗಿ ರಸ್ತೆ ಬದಿಯಲ್ಲಿದ್ದ ಮರಗಳು ರಸ್ತೆಗೆ ಉರುಳಿ ಬಿದ್ದಿದ್ದವು. ಮಡಿಕೇರಿ ಶಾಸಕ ಅಪ್ಪಚ್ಟು ರಂಜನ್ ಅವರು ಸ್ವತಃ ತಾವೇ ರಸ್ತೆಗೆ ಬಿದ್ದಿದ್ದ ಮರಗಳನ್ನು ತೆರವುಗೊಳಿಸಿದರು

- Advertisement -
spot_img

Latest News

error: Content is protected !!