Sunday, May 5, 2024
Homeಕರಾವಳಿಉಡುಪಿಶಿರೂರು: ದೋಣಿ ಹಾನಿಗೊಳಗಾದ ಪ್ರದೇಶಗಳಿಗೆ ಸಚಿವ ಎಸ್. ಅಂಗಾರ ಭೇಟಿ

ಶಿರೂರು: ದೋಣಿ ಹಾನಿಗೊಳಗಾದ ಪ್ರದೇಶಗಳಿಗೆ ಸಚಿವ ಎಸ್. ಅಂಗಾರ ಭೇಟಿ

spot_img
- Advertisement -
- Advertisement -

ಶಿರೂರು: ಶಿರೂರು ಭಾಗದಲ್ಲಿ‌ ನೆರೆಹಾವಳಿಯಿಂದಾಗಿ ಮೂವತ್ತಕ್ಕೂ ಹೆಚ್ಚು ನಾಡದೋಣಿಗಳು ಹಾನಿಗೊಳಗಾಗಿದ್ದು ಲಕ್ಷಾಂತರ ರೂ. ನಷ್ಟ ಆಗಿದೆ. ಇಂದು ಈ ಹಾನಿಗೊಳಗಾದ ಸ್ಥಳಕ್ಕೆ ಸಚಿವ ಎಸ್‌ ಅಂಗಾರ ಭೇಟಿ ನೀಡಿದ್ದಾರೆ.

ಈ ವೇಲೆ ಮಾತನಾಡಿದ ಅವರು, ನಾಡದೋಣಿಗಳು ಮಳೆಗೆ ಕೊಚ್ಚಿಹೋಗಿ ಹಾನಿಗೊಂಡಿರುವ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡಿದ್ದೇನೆ.ಇದೇ 12 ಕ್ಕೆ ಸಚಿವ ಸಂಪುಟ ಸಭೆ ಇದೆ.ಸಭೆಯಲ್ಲಿ ಮುಖ್ಯಮಂತ್ರಿಗಳ ಗಮನಕ್ಕೆ ಈ ವಿಷಯ ತಂದು ಮೀನುಗಾರರಿಗೆ ಗರಿಷ್ಠ ಪರಿಹಾರ ಕೊಡಿಸುತ್ತೇನೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್ ಅಂಗಾರ ಹೇಳಿದರು.

- Advertisement -
spot_img

Latest News

error: Content is protected !!