- Advertisement -
- Advertisement -
ಉಡುಪಿ_ ಸಚಿವ ಬಿ.ಸಿ ಪಾಟೀಲ್ ಉಡುಪಿ ಪ್ರವಾಸದ ಸಮಯದಲ್ಲಿ ಕಾರ್ಯಕ್ರಮ ಹೋಗುವ ದಾರಿ ಮಧ್ಯೆ ಕಾರು ಕೆಸರಿನಲ್ಲಿ ಹೂತು ಹೋದ ಘಟನೆ ಉಡುಪಿಯ ಕಡಕಾರು ಬಳಿ ನಡೆದಿದೆ.
ಉಡುಪಿ ಶಾಸಕ ರಘಪತಿ ಭಟ್ ರವರ ಕೇದಾರೋತ್ಥಾನ ಬೇಸಾಯ ಅಭಿಯಾನಕ್ಕೆ ಬಂದಿದ್ದ ಸಮಯದಲ್ಲಿ ಈ ಘಟನೆ ನಡೆದಿದೆ
- Advertisement -