Monday, May 6, 2024
Homeಕರಾವಳಿಉಡುಪಿಉಡುಪಿ ಕೆಸರಿನಲ್ಲಿ ಹೂತು ಹೋದ ಸಚಿವ ಬಿ.ಸಿ ಪಾಟೀಲ್ ಕಾರು..!!!

ಉಡುಪಿ ಕೆಸರಿನಲ್ಲಿ ಹೂತು ಹೋದ ಸಚಿವ ಬಿ.ಸಿ ಪಾಟೀಲ್ ಕಾರು..!!!

spot_img
- Advertisement -
- Advertisement -

ಉಡುಪಿ_ ಸಚಿವ ಬಿ.ಸಿ ಪಾಟೀಲ್ ಉಡುಪಿ ಪ್ರವಾಸದ ಸಮಯದಲ್ಲಿ ಕಾರ್ಯಕ್ರಮ ಹೋಗುವ ದಾರಿ ಮಧ್ಯೆ ಕಾರು ಕೆಸರಿನಲ್ಲಿ ಹೂತು ಹೋದ ಘಟನೆ ಉಡುಪಿಯ ಕಡಕಾರು ಬಳಿ ನಡೆದಿದೆ.

ಉಡುಪಿ ಶಾಸಕ ರಘಪತಿ ಭಟ್ ರವರ ಕೇದಾರೋತ್ಥಾನ ಬೇಸಾಯ ಅಭಿಯಾನಕ್ಕೆ ಬಂದಿದ್ದ ಸಮಯದಲ್ಲಿ ಈ ಘಟನೆ ನಡೆದಿದೆ

- Advertisement -
spot_img

Latest News

error: Content is protected !!