Thursday, March 28, 2024
Homeಕರಾವಳಿವಿಟ್ಲ: ಅಡಿಕೆ ಮರದಿಂದ ಬಿದ್ದು ವ್ಯಕ್ತಿ ಸಾವು

ವಿಟ್ಲ: ಅಡಿಕೆ ಮರದಿಂದ ಬಿದ್ದು ವ್ಯಕ್ತಿ ಸಾವು

spot_img
- Advertisement -
- Advertisement -

ವಿಟ್ಲ: ಅಡಿಕೆ ತೆಗೆಯುವಾಗ ಮರದಿಂದ ಕೆಳಗೆ ಬಿದ್ದು ವ್ಯಕ್ತಿಯೊಬ್ಬರು ಮೃತಪಟ್ಟ ಘಟನೆ ವಿಡ್ಲ ಮುಡ್ನೂರು ಗ್ರಾಮದ ಕೊಪ್ಪಳ ಎಂಬಲ್ಲಿ ನಡೆದಿದೆ.

ಹರೀಶ್‌ ಎಂಬುವವರೇ ಮೃತಪಟ್ಟ ಕೃಷಿಕ. ಇವರು ಕೃಷಿ ಯಂತ್ರದ ಸಹಾಯದಿಂದ ಅಡಿಕೆ ಕೊಯ್ಯುವಾಗ ಮರದಿಂದ ಕೆಳಗೆ ಬಿದ್ದು ಸಾವನ್ನಪ್ಪಿದ್ದಾರೆ ಎನ್ನಲಾಗಿದೆ.

- Advertisement -
spot_img

Latest News

error: Content is protected !!