- Advertisement -
- Advertisement -
ವಿಟ್ಲ: ಅಡಿಕೆ ತೆಗೆಯುವಾಗ ಮರದಿಂದ ಕೆಳಗೆ ಬಿದ್ದು ವ್ಯಕ್ತಿಯೊಬ್ಬರು ಮೃತಪಟ್ಟ ಘಟನೆ ವಿಡ್ಲ ಮುಡ್ನೂರು ಗ್ರಾಮದ ಕೊಪ್ಪಳ ಎಂಬಲ್ಲಿ ನಡೆದಿದೆ.
ಹರೀಶ್ ಎಂಬುವವರೇ ಮೃತಪಟ್ಟ ಕೃಷಿಕ. ಇವರು ಕೃಷಿ ಯಂತ್ರದ ಸಹಾಯದಿಂದ ಅಡಿಕೆ ಕೊಯ್ಯುವಾಗ ಮರದಿಂದ ಕೆಳಗೆ ಬಿದ್ದು ಸಾವನ್ನಪ್ಪಿದ್ದಾರೆ ಎನ್ನಲಾಗಿದೆ.
- Advertisement -