Saturday, May 4, 2024
Homeತಾಜಾ ಸುದ್ದಿ 21 ವರ್ಷದ ಬಾಡಿ ಬಿಲ್ಡರ್ ನೇಣಿಗೆ ಶರಣು :  ಸಾವಿನ ಹಿಂದೆ ಅನುಮಾನದ ಹುತ್ತ

 21 ವರ್ಷದ ಬಾಡಿ ಬಿಲ್ಡರ್ ನೇಣಿಗೆ ಶರಣು :  ಸಾವಿನ ಹಿಂದೆ ಅನುಮಾನದ ಹುತ್ತ

spot_img
- Advertisement -
- Advertisement -

ಕೋಲಾರ: 21 ವರ್ಷದ ಬಾಡಿ ಬಿಲ್ಡರ್ ಒಬ್ಬ ನೇಣಿಗೆ ಶರಣಾದ ಘಟನೆ ಕೋಲಾರ ಜಿಲ್ಲೆಯ ಜಯನಗರ ಬಡಾವಣೆಯಲ್ಲಿ ನಡೆದಿದೆ. ಕೋಲಾರ ಜಿಲ್ಲೆಯ ಯಶವಂತ್ (21) ಆತ್ಮಹತ್ಯೆ ಮಾಡಿಕೊಂಡ ಯುವಕ.

ಯಶವಂತ್  ಮನೆಯಲ್ಲೇ ನೇಣು ಬಿಗಿದುಕೊಂಡು ಸಾವಿಗೆ ಶರಣಾಗಿದ್ದಾನೆ. ಬೆಂಗಳೂರಿನಲ್ಲಿ ಮೊದಲ ವರ್ಷದ ಎಂಬಿಎ ಕೋರ್ಸ್​ಗೆ ದಾಖಲಾಗಿದ್ದ ಯಶವಂತ್​, ದೈಹಿಕ ಕಸರತ್ತಿನ ಮೂಲಕ ಕಟ್ಟುಮಸ್ತಾದ ಮೈಕಟ್ಟು ಹೊಂದಿದ್ದ. ಆದರೆ ಇದ್ದಕ್ಕಿದ್ದಂತೆ ಆತ್ಮಹತ್ಯೆಗೆ ಶರಣಾಗಿದ್ದಾನೆ. ಈತನ ಆತ್ಮಹತ್ಯೆ ಹಿಂದೆ ಹಲವು ಅನುಮಾನಗಳು ಮೂಡಿದ್ದು,  ಕೋಲಾರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -
spot_img

Latest News

error: Content is protected !!