Wednesday, May 1, 2024
Homeಕರಾವಳಿಉಡುಪಿಕುಂದಾಪುರ: ಮಸೀದಿಯಿಂದ ವಾಪಾಸಾಗ್ತಿದ್ದ ವೇಳೆ ವ್ಯಕ್ತಿಯ ಮೇಲೆ ಹಲ್ಲೆ: ದೂರು ದಾಖಲು

ಕುಂದಾಪುರ: ಮಸೀದಿಯಿಂದ ವಾಪಾಸಾಗ್ತಿದ್ದ ವೇಳೆ ವ್ಯಕ್ತಿಯ ಮೇಲೆ ಹಲ್ಲೆ: ದೂರು ದಾಖಲು

spot_img
- Advertisement -
- Advertisement -

ಕುಂದಾಪುರ: ಮಸೀದಿಯಲ್ಲಿ ಪ್ರಾರ್ಥನೆ ಮುಗಿಸಿ ಬರ್ತಿದ್ದ ವ್ಯಕ್ತಿಯೊಬ್ಬರ ಮೇಲೆ ಹಲ್ಲೆ ನಡೆಸಿ ಜೀವ ಬೆದರಿಕೆ ಹಾಕಿದ ಘಟನೆ ಶಂಕರ ನಾರಾಯಣ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ಈ ಬಗ್ಗೆ ಹೈಕಾಡಿಯ ನೂರುಲ್ಲಾ ಎಂಬುವವರು ದೂರು ನೀಡಿದ್ದಾರೆ. ನೂರುಲ್ಲಾ ಪ್ರಾರ್ಥನೆ ಮುಗಿಸಿ ವಾಪಾಸಾಗ್ತಿದ್ದಾಗ ಅಜೀಮ್ ಎಂಬಾತ ಹಲ್ಲೆ ನಡೆಸಿ ಜೀವ ಬೆದರಿಕೆ ಹಾಕಿರುವ ಬಗ್ಗೆ ಶಂಕರನಾರಾಯಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -
spot_img

Latest News

error: Content is protected !!