Friday, June 2, 2023
Homeಕರಾವಳಿಮಡಂತ್ಯಾರ್ ಗ್ರಾ.ಪಂ. ಸದಸ್ಯರ ಪುತ್ರ ಹೃದಯಾಘಾತದಿಂದ ನಿಧನ

ಮಡಂತ್ಯಾರ್ ಗ್ರಾ.ಪಂ. ಸದಸ್ಯರ ಪುತ್ರ ಹೃದಯಾಘಾತದಿಂದ ನಿಧನ

- Advertisement -
- Advertisement -

ಮಡಂತ್ಯಾರ್: ಬೆಳ್ತಂಗಡಿ ತಾಲೂಕಿನ ಮಡಂತ್ಯಾರ್ ಗ್ರಾಮ ಪಂಚಾಯತ್, ಪಾರೆಂಕಿ ನಿವಾಸಿ ಸುಂದರ ಆಚಾರ್ಯ ಅವರ ಪುತ್ರ ರಂಜಿತ್ ಆಚಾರ್ಯ(24) ಅವರು ಹೃದಯಾಘಾತದಿಂದ ನಿನ್ನೆ ನಿಧನರಾದರು.
ಇವರು ಬೆಂಗಳೂರಿನಲ್ಲಿ ಸಿವಿಲ್ ಇಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದರು. ಲಾಕ್ ಡೌನ್ ನಿಂದಾಗಿ ಊರಿಗೆ ಬಂದಿದ್ದರು.
ಮೃತರು ತಂದೆ, ತಾಯಿ ಹಾಗೂ ಸಹೋದರಿಯನ್ನು ಅಗಲಿದ್ದಾರೆ.

- Advertisement -

Latest News

error: Content is protected !!