- Advertisement -
- Advertisement -
ಮೂಡುಬಿದಿರೆ: ಕಾರ್ಕಳ-ಮೂಡುಬಿದಿರೆ -ಮಂಗಳೂರು ನಡುವೆ ಕೆಎಸ್. ಆರ್. ಟಿ. ಸಿ ಬಸ್ ಸಂಚಾರ ಆರಂಭಗೊಂಡಿದ್ದು, ಇದೀಗ ಸರ್ಕಾರಿ ಬಸ್ ಸ್ಟಾಂಡ್ ನ ಸಮಸ್ಯೆ ಕಾಡುತ್ತಿದೆ.
ಮೂಡುಬಿದಿರೆ ಮೂಲಕ ಧರ್ಮಸ್ಥಳ ಮತ್ತು ಸುಬ್ರಹ್ಮಣ್ಯಕ್ಕೆ ಬಂದು ಹೋಗುವ ಹಲವಾರು ಸರಕಾರಿ ಬಸ್ ಗಳಿಗೆ ಸರಿಯಾದ ನಿಲ್ದಾಣವಿಲ್ಲದೆ, ಸಮಾಜ ಮಂದಿರದ ಎದುರಿನ ವಾಣಿಜ್ಯ ಸಂಕೀರ್ಣದ ಎದುರು ಹೆದ್ದಾರಿ ಪಕ್ಕ, ಆಟೋ ರಿಕ್ಷಾ ನಿಲ್ದಾಣದ ಪಕ್ಕದಲ್ಲೇ ನಿಲ್ಲಿಸಲಾಗುತ್ತದೆ.
- Advertisement -