- Advertisement -
- Advertisement -
2021-22ನೇ ಸಾಲಿನ ದಕ್ಷಿಣ ಕನ್ನಡ ಜಿಲ್ಲಾ ಮಟ್ಟದ ಯುವಜನೋತ್ಸವ ಸವಣೂರು ಕಡಬ ತಾಲೂಕು ಇಲ್ಲಿ ನಡೆದಂತಹ ಹಾರ್ಮೋನಿಯಂ (ಲಘು) ಸ್ಪರ್ಧೆ ವಿಭಾಗದಲ್ಲಿ ಕಾರ್ತಿಕ್ ಸುವರ್ಣ ಶ್ರೀ ರಾಮ ಭಜನಾ ಮಂದಿರ ( ರಿ . ) ಲಚ್ಚಿಲ್ ಸಸಿಹಿತ್ತು , ಮಂಗಳೂರು ಇದರಲ್ಲಿ ಪ್ರತಿನಿಧಿಸಿ ಇವರು ಜಿಲ್ಲಾ ಮಟ್ಟದಲ್ಲಿ ಪ್ರಥಮ ಸ್ಥಾನ ಪಡೆದಿದ್ದಾರೆ.
ಸತತ 3 ನೇ ಭಾರಿ ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿ ದಾಖಲೆ ಬರೆದಿದ್ದಾರೆ.
- Advertisement -