Saturday, May 11, 2024
Homeಕರಾವಳಿದಕ್ಷಿಣ ಕನ್ನಡ: ಸತತ 3 ನೇ ಭಾರಿ ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿ ದಾಖಲೆ ಬರೆದ ಕಾರ್ತಿಕ್...

ದಕ್ಷಿಣ ಕನ್ನಡ: ಸತತ 3 ನೇ ಭಾರಿ ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿ ದಾಖಲೆ ಬರೆದ ಕಾರ್ತಿಕ್ ಸುವರ್ಣ ಶ್ರೀ ರಾಮ ಭಜನಾ ಮಂದಿರ ತಂಡ !

spot_img
- Advertisement -
- Advertisement -

2021-22ನೇ ಸಾಲಿನ ದಕ್ಷಿಣ ಕನ್ನಡ ಜಿಲ್ಲಾ ಮಟ್ಟದ ಯುವಜನೋತ್ಸವ ಸವಣೂರು ಕಡಬ ತಾಲೂಕು ಇಲ್ಲಿ ನಡೆದಂತಹ ಹಾರ್ಮೋನಿಯಂ (ಲಘು) ಸ್ಪರ್ಧೆ ವಿಭಾಗದಲ್ಲಿ ಕಾರ್ತಿಕ್ ಸುವರ್ಣ ಶ್ರೀ ರಾಮ ಭಜನಾ ಮಂದಿರ ( ರಿ . ) ಲಚ್ಚಿಲ್ ಸಸಿಹಿತ್ತು , ಮಂಗಳೂರು ಇದರಲ್ಲಿ ಪ್ರತಿನಿಧಿಸಿ ಇವರು ಜಿಲ್ಲಾ ಮಟ್ಟದಲ್ಲಿ ಪ್ರಥಮ ಸ್ಥಾನ ಪಡೆದಿದ್ದಾರೆ.

ಸತತ 3 ನೇ ಭಾರಿ ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿ ದಾಖಲೆ ಬರೆದಿದ್ದಾರೆ.

- Advertisement -
spot_img

Latest News

error: Content is protected !!