- Advertisement -
- Advertisement -
ಕಾರ್ಕಳ: ಕುಮಟದಲ್ಲಿ ನಡೆದ ರಾಷ್ಟ್ರಮಟ್ಟದ ಕರಾಟೆ ಸ್ಪರ್ಧೆ ಇ-ಕಟಾ ಚಾಂಪಿಯನ್ಶಿಪ್ನಲ್ಲಿ (ಬುಡೋಕಾನ್ ಕರಾಟೆ) ಕಾರ್ಕಳ ಭುವನೇಂದ್ರ ಕಾಲೇಜಿನ ಬಿ.ಎಸ್ಸಿ ವಿದ್ಯಾರ್ಥಿನಿ ರಕ್ಷಾ ದ್ವಿತೀಯ ಸ್ಥಾನ ಗಳಿಸಿ ಬೆಳ್ಳಿ ಪದಕ ತನ್ನದಾಗಿಸಿ ಕೊಂಡಿರುತ್ತಾರೆ.
ಈಕೆ ರೆಂಜಾಳ ರವಿ ಪೂಜಾರಿ ಹಾಗೂ ಸುರೇಖಾ ದಂಪತಿ ಪುತ್ರಿಯಾಗಿದ್ದು, ರಂಜಿತ್ ಎಸ್. ಅವರಿಂದ ತರಬೇತಿ ಪಡೆದಿರುತ್ತಾರೆ.
- Advertisement -