ಬೆಳ್ತಂಗಡಿ: ಯುವವಾಹಿನಿ ಬೆಳ್ತಂಗಡಿ ಘಟಕದ ವತಿಯಿಂದ ಚಾತುರ್ಮಾಸ ವೃತದಲ್ಲಿರುವ ಕನ್ಯಾಡಿ ಶ್ರೀ ರಾಮ ಕ್ಷೇತ್ರದ ಪೀಠಾಧೀಶರಾದ ಸದ್ಗುರು ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿಯವರನ್ನು ಗುರುದೇವ ಮಠದಲ್ಲಿ ಭೇಟಿ ಮಾಡಿ ಆಶೀರ್ವಾದ ಪಡೆದರು. ಮಠದಲ್ಲಿ ಘಟಕದ ಸದಸ್ಯರಿಂದ ಭಜನಾ ಕಾರ್ಯಕ್ರಮವು ನಡೆಯಿತು.
ಈ ಸಂದರ್ಭದಲ್ಲಿ ಘಟಕದ ಅಧ್ಯಕ್ಷ ಎಮ್ ಕೆ ಪ್ರಸಾದ್, ಗೌರವ ಸಲಹೆಗಾರ ರಮಾನಂದ ಸಾಲಿಯನ್, ಯುವವಾಹಿನಿ ಮಹಿಳಾ ಸಂಚಾಲನ ಸಮಿತಿಯ ಪ್ರದಾನ ಸಂಚಾಲಕಿ ಶ್ರೀಮತಿ ಸುಜಾತ ಅಣ್ಣಿ ಪೂಜಾರಿ, ಘಟಕದ ಮಾಜಿ ಅಧ್ಯಕ್ಷ ಹಾಗೂ ಶ್ರೀರಾಮ ಸೇವಾ ಸಮಿತಿಯ ಅಧ್ಯಕ್ಷ ಸದಾನಂದ ಪೂಜಾರಿ ಉಂಗಿಲಬೈಲು, ಯುವವಾಹಿನಿ ಕೇಂದ್ರ ಸಮಿತಿಯ ನಿರ್ದೇಶಕ ಹಾಗೂ ಘಟಕದ ಮಾಜಿ ಅಧ್ಯಕ್ಷ ಪ್ರಶಾಂತ್ ಮಚ್ಚಿನ, ಸಲಹೆಗಾರ ಅಣ್ಣಿ ಪೂಜಾರಿ ಉಜಿರೆ, ಪ್ರಭಾಕರ್ ಧರ್ಮಸ್ಥಳ, ಘಟಕದ ಉಪಾಧ್ಯಕ್ಷರಾದ ದೇವಿಪ್ರಸಾದ್ ಬರಮೇಲು ಕಾರ್ಯದರ್ಶಿ ಗುರುರಾಜ್ ಗುರಿಪಳ್ಳ, ಕೋಶಧಿಕಾರಿ ಸಂತೋಷ ಅರಳಿ, ಮಹಿಳಾ ಸಂಚಾಲನ ಸಮಿತಿಯ ಕಾರ್ಯದರ್ಶಿ ಶ್ರೀಮತಿ ಸದಾ ರಮನಂದ, ಘಟಕದ ನಿರ್ದೇಶಕರಾದ ಮನೋಜ್ ಕುಂಜರ್ಪ, ಕಿಶೋರ್ ಉಜಿರೆ, ಶ್ರೀಮತಿ ವೇದಾ ಪ್ರಭಾಕರ್, ಪ್ರಥಮ್ ಲ್ಯಾಲ, ಸಮೀಕ್ಷ ಶಿರ್ಲಾಲು, ಘಟಕದ ಸಂಘಟನ ಕಾರ್ಯದರ್ಶಿಗಳಾದ ಸುರೇಂದ್ರ ಕೋಟ್ಯಾನ್ ಬೆಳ್ತಂಗಡಿ, ನಾಗೇಶ್ ಅದೇಲು, ಸಂತೋಷ ಕರ್ಕೇರ, ಯಶೋಧರ ಮುಂಡಾಜೆ, ರಮೇಶ್ ಬಂಗೇರ ಒಟ್ಲ, ಯುವರಾಜ್ ಮಣಿಕ್ಕೆ, ಉಜಿರೆ ಸಂಚಾಲನ ಸಮಿತಿಯ ಕಾರ್ಯದರ್ಶಿ ರಕ್ಷಿತ್ ಬಂಗೇರ ಉಜಿರೆ, ಸದಸ್ಯರಾದ ರಾಕೇಶ್ ಬಂಗೇರ ಕನ್ಯಾಡಿ, ಮುಂಡಾಜೆ ಸಮಿತಿಯ ಅಧ್ಯಕ್ಷರಾದ ವಾಸು ಮುಂಡಾಜೆ, ಶಿರ್ಲಾಲು ಸಂಚಾಲನ ಸಮಿತಿಯ ನಿಕಟ ಪೂರ್ವ ಅಧ್ಯಕ್ಷರಾದ ಜ್ಞಾನೇಶ್ ಶಿರ್ಲಾಲು, ಕಾರ್ಯದರ್ಶಿ ಶಶಿಕಾಂತ್, ಸದಸ್ಯರಾದವಹರೀಶ್ ಕಲ್ಲಾಜೆ, ಅರಸಿನಮಕ್ಕಿ ಸಂಚಾಲನ ಸಮಿತಿಯ ಸದಸ್ಯರಾದ ಸತೀಶ್ ಪೂಜಾರಿ , ಶ್ವೇತನ್, ಹಾಗೂ ಯುವವಾಹಿನಿ ಬೆಳ್ತಂಗಡಿ ಘಟಕದ ವಿದ್ಯಾರ್ಥಿ ವಿಂಗ್ ಸದಸ್ಯರಾದ ದಾಕ್ಷಾಯಿನಿ, ಚಂದನ, ಅನುಕ್ಷ, ಅಕ್ಷತ, ಹರ್ಷಿಣಿ ಪ್ರೇಕ್ಷ ಉಪಸ್ಥಿತರಿದ್ದರು.