Monday, May 20, 2024
Homeಜ್ಯೋತಿಷ್ಯಶನಿವಾರದ ರಾಶಿಫಲ: ಈ ರಾಶಿಯವರಿಗೆ ಸಹೋದರಿಯರಿಂದ ಧನಲಾಭವಾಗಲಿದೆ..

ಶನಿವಾರದ ರಾಶಿಫಲ: ಈ ರಾಶಿಯವರಿಗೆ ಸಹೋದರಿಯರಿಂದ ಧನಲಾಭವಾಗಲಿದೆ..

spot_img
- Advertisement -
- Advertisement -

ಶ್ರೀ ಕಾರ್ಯಸಿದ್ಧಿ ಆಂಜನೇಯ ಸ್ವಾಮಿ ಪರಿಹಾರ ಶಾಸ್ತ್ರ
ನಂಬಿ ನಂಬದಿರಿ ಇದು ಸತ್ಯ. ನಿಮ್ಮ ನಂಬಿಕೆಗಳಿಗೆ ಇಲ್ಲಿ ಮೋಸವಿಲ್ಲ
ನಿಮ್ಮ ಜೀವನದ ಗುಪ್ತ ಸಮಸ್ಯೆಗಳಿಗೆ ಶಾಸ್ತ್ರಬದ್ಧವಾಗಿ ಶೀಘ್ರದಲ್ಲೇ ಪರಿಹಾರ ಮಾಡಿಕೊಡುತ್ತಾರೆ
ಗುರೂಜಿ ಹನುಮಂತರಾವ್
9686487402

ಮೇಷ
ಸಾರ್ವಜನಿಕ ಕ್ಷೇತ್ರದಲ್ಲಿ ನಿಮ್ಮ ಶ್ರಮಕ್ಕೆ ಯಶಸ್ಸು ದೊರಕಲಿದೆ. ಸ್ತಿರಾಸ್ಥಿ ವಿಚಾರದಲ್ಲಿ ಅಡಚಣೆಗಳು ಉಂಟಾಗುತ್ತವೆ. ವಿದ್ಯಾರ್ಥಿಗಳಿಗೆ ಉತ್ತಮ ಫ‌ಲಿತಾಂಶ ದೊರಕಲಿದೆ. ದುಷ್ಟರ ಸಂಗದಿಂದ ದೂರವಿರಿ.

ವೃಷಭ
ಕೃಷಿಕರಿಗೆ ಕಾರ್ಯಕ್ಷೇತ್ರದಲ್ಲಿ ಉತ್ತಮ ಉತ್ತೇಜನ ಕಂಡು ಬಂದೀತು. ಆರ್ಥಿಕವಾಗಿ ಧನಪ್ರಾಪ್ತಿ ಇದ್ದೀತು. ಮನೆ ಹಾಗೂ ವೃತ್ತಿಯಲ್ಲಿ ಉತ್ತಮ ಅಭಿವೃದ್ಧಿ ಕಂಡು ಬರುವುದು. ಉದ್ಯೋಗಿಗಳಿಗೆ ಬದಲಾವಣೆ ಇದೆ.

ಮಿಥುನ
ಆರೋಗ್ಯದಲ್ಲಿ ಸುಧಾರಣೆ ಕಂಡು ಬರಲಿದೆ. ಅನಿರೀಕ್ಷಿತವಾಗಿ ಅಗ್ನಿಭಯ ತಂದೀತು.ನೌಕರರಿಂದ ಅಡೆತಡೆಗಳು ತೋರಿ ಬಂದು ಕಾರ್ಯಸಾಧನೆಗೆ ಅಡ್ಡಿಯಾದೀತು.ಅಧಿಕಾರಿಗಳಿಗೆ ಅಭಿವೃದ್ಧಿ ಇದೆ.

ಕಟಕ
ಆರ್ಥಿಕವಾಗಿ ಹೆಚ್ಚಿನ ಜಾಗ್ರತೆ ವಹಿಸಬೇಕಾಗುತ್ತದೆ.ದಾಂಪತ್ಯಕ್ಕೆ ಅನಾವಶ್ಯಕವಾಗಿ ಕಲಹಗಳು ಕಂಡು ಬರುತ್ತವೆ.ವಿದ್ಯಾರ್ಥಿಗಳಿಗೆ ಅತೀ ಹೆಚ್ಚಿನ ಪ್ರಯತ್ನಬಲದ ಅಗತ್ಯವು ಕಂಡು ಬರುವುದು.
ಸಿಂಹ
ಸಾಂಸಾರಿಕವಾಗಿ ನೆಮ್ಮದಿಯ ದಿನಗಳಿವು. ನಿರುದ್ಯೋಗಿಗಳಿಗೆ ಉತ್ತಮ ಅವಕಾಶಗಳು ಒದಗಿ ಬರಲಿವೆ. ಇದರ ಸದುಪಯೋಗ ಮಾಡಿಕೊಳ್ಳಿರಿ. ಭಿನ್ನಾಭಿಪ್ರಾಯದಿಂದ ಮಾನಸಿಕ ದೃಢತೆ ಕುಂಠಿತಗೊಳ್ಳಲಿದೆ.

ಕನ್ಯಾ
ವೃತ್ತಿರಂಗದಲ್ಲಿ ಭಿನ್ನಾಭಿಪ್ರಾಯ ಕಂಡು ಬರಲಿದೆ.ಸಾಂಸಾರಿಕವಾಗಿ ಸಂಬಂಧ ಕೆಡುಕು ಕಂಡು ಬರಲಿದೆ.ದೈಹಿಕ ಆರೋಗ್ಯದ ಬಗ್ಗೆ ಗಮನ ಹರಿಸಿರಿ. ಜನರಿಂದ ದೂರವಿರಿ.

ತುಲಾ
ಕಾರ್ಯಕ್ಷೇತ್ರದ ಒತ್ತಡದಿಂದ ದೇಹಾರೋಗ್ಯದ ಮೇಲೆ ಪರಿಣಾಮ ಬೀರಲಿದೆ. ಕೌಟುಂಬಿಕವಾಗಿ ಅಸಮಾಧಾನ ವಾತಾವರಣದಿಂದ ಕಿರಿಕಿರಿಯೆನಿಸಲಿದೆ.ವೃಥಾ ಮನೋಪಹಾನಿಗಳಿಗೆ ಕಾರಣರಾಗದಿರಿ.

ವೃಶ್ಚಿಕ
ಕಾರ್ಯಸಾಧನೆಯಲ್ಲಿ ಸಾವಧಾನವಾಗಿ ಮುಂದುವರಿಯಲಿದ್ದೀರಿ.ವಿಶೇಷ ಸಂಚಾರದಿಂದ ಸುಖ ಹಾಗೂ ಶುಭ ತರಲಿದೆ.ಸಕಾಲಿಕ ಚಿಂತನೆಗಳು ಕಾರ್ಯರೂಪಕ್ಕೆ ಬರಲು ಅಪ್ತರ ಸಹಕಾರವು ದೊರಕಲಿವೆ.

ಧನು
ಆರ್ಥಿಕವಾಗಿ ಅತೀ ಹೆಚ್ಚಿನ ಜಾಗ್ರತೆ ಮಾಡುವುದು.ಹೆಚ್ಚಿನ ಹೂಡಿಕೆಗಳು ಈಗಿನ ಪರಿಸ್ಥಿತಿಯಲ್ಲಿ ಸಮಸ್ಯೆಯನ್ನು ತಂದುಕೊಟ್ಟಾವು.ಸಾಮಾಜಿಕವಾಗಿ ಜನರೊಳಗಿನ ನಡುವಳಿಕೆಯಲ್ಲಿ ಎಚ್ಚರ ವಹಿಸಿರಿ.

ಮಕರ
ವ್ಯಾಪಾರ,ವ್ಯವಹಾರಗಳು ನಿರೀಕ್ಷಿತ ರೀತಿಯಲ್ಲಿ ಅಭಿವೃದ್ದಿದಾಯಕವಾಗಲಿವೆ. ಯಾವ ವಿಷಯದಲ್ಲಿ ಯೋಚಿಸಿ,ಆಲೋಚಿಸಿ ಮುಂದುವರಿದ್ದಲ್ಲಿ ಯಶಸ್ಸು ದೊರಕಲಿದೆ.ಮನೋಕಾಮನೆಗಳು ನೆರವೇರಲಿವೆ.

ಕುಂಭ
ಅನೇಕ ಪ್ರಯತ್ನಬಲಕ್ಕೆ ಅಲ್ಪ ಪರಿಣಾಮ ವಾಗದಂತೆ ಕಾಳಜಿ ವಹಿಸಬೇಕಾದೀತು.ಕೌಟುಂಬಿಕವಾಗಿ ಆಗಾಗ ನೆರೆಹೊರೆಯವರ ಕಿರಿಕಿರಿ,ಚಾಡಿ ಮಾತುಗಳಿಂದ ತಲೆಕೆಟ್ಟು ಹೋದೀತು.ಸಾಂಸಾರಿಕವಾಗಿ ತುಸು ನೆಮ್ಮದಿ.

ಮೀನ
ದೈವಾನುಗ್ರಹ ಪಡೆದ ನೀವು ಭಾಗ್ಯಶಾಲಿಗಳಾದಾರು.ಅಹಂಭಾವ ಬಿಟ್ಟುಬಿಡಿರಿ.ಆತ್ಮ ವಿಶ್ವಾಸದಿಂದ ಮುಂದುವರಿದ್ದಲ್ಲಿ ಯಶಸ್ಸು ನಿಮಗೆ ದೊರಕಲಿದೆ. ನಿರುದ್ಯೋಗಿಗಳಿಗೆ ಉದ್ಯೋಗಲಾಭವು ದೊರಕೀತು.

- Advertisement -
spot_img

Latest News

error: Content is protected !!