- Advertisement -
- Advertisement -
ಬೆಂಗಳೂರು: ರಾಜ್ಯಸಭೆ ಚುನಾವಣೆಯ ಮತದಾನದ ವೇಳೆ ಕೋಲಾರ ಜೆಡಿಎಸ್ ಶಾಸಕ ಶ್ರೀನಿವಾಸ್ ಗೌಡ ಅಡ್ಡಮತದಾನ ಮಾಡಿದ್ದನ್ನು ಅವರೇ ಒಪ್ಪಿಕೊಂಡಿದ್ದಾರೆ.
ಇನ್ನು ಇದೇ ವೇಳೆ ಮಾಧ್ಯಮಗಳ ಜೊತೆ ಮಾತನಾಡಿದ ಶ್ರೀನಿವಾಸ್ ಗೌಡ, ನಾನು ಕಾಂಗ್ರೆಸ್ಗೆ ವೋಟ್ ಹಾಕಿದ್ದೇನೆ. ಅದಕ್ಕೆ ಕಾರಣ ಐ ಲವ್ ಇಟ್ ಎಂದು ಕುಮಾರಸ್ವಾಮಿ ಅವರನ್ನು ಕಿಚಾಯಿಸಿದ್ದಾರೆ.
ಹೆಚ್ಡಿಕೆ ಸಿಟ್ಟಾದರೆ ಸಿಟ್ಟಾಗಲಿ ಬಿಡಿ. ರಾಜಕೀಯದಲ್ಲಿ ಅದೆಲ್ಲ ಕಾಮನ್. ನಾನು ಕಾಂಗ್ರೆಸ್ನಿಂದಲೇ ಸಚಿವನಾಗಿದ್ದವನು ಎಂದಿದ್ದಾರೆ. ನಂತರ ಶ್ರೀನಿವಾಸ್ ಗೌಡರನ್ನು ಪರಿಷತ್ ಸದಸ್ಯ ಅಹಮ್ಮದ್ ನಸೀರ್ ಕಾರು ಹತ್ತಿಸಿ ಕಳುಹಿಸಿದ್ದಾರೆ.
- Advertisement -