Tuesday, June 30, 2026
HomeUncategorizedಬೆಳ್ತಂಗಡಿ : ಬುರುಡೆ ತಂದು ಕೊಟ್ಟಿದ್ದು ಗಿರೀಶ್ ಮಟ್ಟಣ್ಣವರ್; ಎಸ್.ಐ.ಟಿ ಮುಂದೆ ಸತ್ಯ ಕಕ್ಕಿದ ಜಯಂತ್.ಟಿ

ಬೆಳ್ತಂಗಡಿ : ಬುರುಡೆ ತಂದು ಕೊಟ್ಟಿದ್ದು ಗಿರೀಶ್ ಮಟ್ಟಣ್ಣವರ್; ಎಸ್.ಐ.ಟಿ ಮುಂದೆ ಸತ್ಯ ಕಕ್ಕಿದ ಜಯಂತ್.ಟಿ

- Advertisement -
- Advertisement -

ಬೆಳ್ತಂಗಡಿ : ಬುರುಡೆ ಪ್ರಕರಣದ ತನಿಖೆಯನ್ನು ಸೆ.5 ರಂದು ಎಸ್.ಐ.ಟಿ ಮುಖ್ಯಸ್ಥ ಪ್ರಣವ್ ಮೊಹಂತಿ ಮಾಡುತ್ತಿದ್ದಾರೆ.

ಬೆಳ್ತಂಗಡಿ ಎಸ್.ಐ.ಟಿ ಕಚೇರಿಯಲ್ಲಿ ನಡೆಸುತ್ತಿರುವ ತನಿಖೆ ವೇಳೆ ಬುರುಡೆಗೆ ಸಂಬಂಧಿಸಿದ ಜಯಂತ್.ಟಿ ಸ್ಫೋಟಕ ಮಾಹಿತಿಗಳನ್ನು ಬಿಚ್ಚಿಟ್ಟಿದ್ದಾನೆ ಎನ್ನಲಾಗಿದೆ. ಬುರುಡೆಯನ್ನು ಜಯಂತ್.ಟಿಗೆ ತಂದು ಕೊಟ್ಟಿದ್ದು ಗಿರೀಶ್ ಮಟ್ಟಣ್ಣವರ್ ಎಂದು ತನಿಖೆ ವೇಳೆ ಬಾಯಿಬಿಟ್ಟಿದ್ದಾನೆ.

- Advertisement -

Latest News

error: Content is protected !!