Wednesday, May 15, 2024
Homeಕರಾವಳಿಕಿನ್ನಿಗೋಳಿ ಶಕ್ತಿ ದರ್ಶನ ಯೋಗಾಶ್ರಮ ಕಾರ್ಯಕ್ರಮದಲ್ಲಿ ಪರಮಪೂಜ್ಯ ಜಗದ್ಗುರು ಶ್ರೀ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮೀಜಿಗಳವರು ಭಾಗಿ

ಕಿನ್ನಿಗೋಳಿ ಶಕ್ತಿ ದರ್ಶನ ಯೋಗಾಶ್ರಮ ಕಾರ್ಯಕ್ರಮದಲ್ಲಿ ಪರಮಪೂಜ್ಯ ಜಗದ್ಗುರು ಶ್ರೀ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮೀಜಿಗಳವರು ಭಾಗಿ

spot_img
- Advertisement -
- Advertisement -

ಇಂದು ಮಂಗಳೂರಿನ ಕಿನ್ನಿಗೋಳಿ ಶಕ್ತಿ ದರ್ಶನ ಯೋಗಾಶ್ರಮ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಈ ಕಾರ್ಯಕ್ರಮದಲ್ಲಿ ದಿವ್ಯ ಸಾನಿಧ್ಯವಹಿಸಿದ್ಧ ಸುತ್ತೂರು ಜಗದ್ಗುರು ಮಹಾಸನ್ನಿದಿಯವರಾದ ಪರಮಪೂಜ್ಯ ಜಗದ್ಗುರು ಶ್ರೀ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮೀಜಿಗಳವರು ಪಾಲ್ಗೊಂಡಿದ್ದರು.

ಹಾಗೇ ಆಶ್ರಮದ ಗುರೂಜಿ ಮತ್ತು ಡಾ.ಮೋಹನ್ ಆಳ್ವರವರು, ಸುರತ್ಕಲ್ ನ ಉದ್ಯಮಿ ವೀರಣ್ಣನವರು ಮತ್ತು ಇತರ ಗಣ್ಯರು ಹಾಜರಿದ್ದರು .

- Advertisement -
spot_img

Latest News

error: Content is protected !!