- Advertisement -
- Advertisement -
ಇಂದು ಮಂಗಳೂರಿನ ಕಿನ್ನಿಗೋಳಿ ಶಕ್ತಿ ದರ್ಶನ ಯೋಗಾಶ್ರಮ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಈ ಕಾರ್ಯಕ್ರಮದಲ್ಲಿ ದಿವ್ಯ ಸಾನಿಧ್ಯವಹಿಸಿದ್ಧ ಸುತ್ತೂರು ಜಗದ್ಗುರು ಮಹಾಸನ್ನಿದಿಯವರಾದ ಪರಮಪೂಜ್ಯ ಜಗದ್ಗುರು ಶ್ರೀ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮೀಜಿಗಳವರು ಪಾಲ್ಗೊಂಡಿದ್ದರು.
ಹಾಗೇ ಆಶ್ರಮದ ಗುರೂಜಿ ಮತ್ತು ಡಾ.ಮೋಹನ್ ಆಳ್ವರವರು, ಸುರತ್ಕಲ್ ನ ಉದ್ಯಮಿ ವೀರಣ್ಣನವರು ಮತ್ತು ಇತರ ಗಣ್ಯರು ಹಾಜರಿದ್ದರು .
- Advertisement -