Wednesday, May 15, 2024
Homeಕರಾವಳಿಧರ್ಮಸ್ಥಳ : ಮಂಜುನಾಥನ ದರ್ಶನ ಪಡೆದ ಈಶ್ವರಪ್ಪ:  ಅಮಿತ್ ಶಾ ಗೆ ಕೊಡಲು ಧರ್ಮಸ್ಥಳ ಪ್ರಸಾದ...

ಧರ್ಮಸ್ಥಳ : ಮಂಜುನಾಥನ ದರ್ಶನ ಪಡೆದ ಈಶ್ವರಪ್ಪ:  ಅಮಿತ್ ಶಾ ಗೆ ಕೊಡಲು ಧರ್ಮಸ್ಥಳ ಪ್ರಸಾದ ನೀಡಿದ ಡಾ.ಡಿ.ವೀರೇಂದ್ರ ಹೆಗ್ಗಡೆ

spot_img
- Advertisement -
- Advertisement -

ಬೆಳ್ತಂಗಡಿ : ಮಾಜಿ ಸಚಿವ ಈಶ್ವರಪ್ಪ ಶ್ರೀಕ್ಷೇತ್ರ ಧರ್ಮಸ್ಥಳಕ್ಕೆ ಫೆ.11 ರಂದು ಭೇಟಿ ಮಾಡಿ ಮಂಜುನಾಥ ದರ್ಶನ ಪಡೆದರು. ನಂತರ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆಯವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದರು.

ಈ ವೇಳೆ ಕೇಂದ್ರ ಗೃಹಸಚಿವ ಅಮಿತ್ ಶಾ ಗೆ ನೀಡಲಿರೋ ಪ್ರಸಾದ ವನ್ನ ಈಶ್ವರಪ್ಪ ಅವರಿಗೆ ಕೊಟ್ಟ ಕಳುಹಿಸಿದ್ದಾರೆ ಡಾ.ಡಿ.ವೀರೇಂದ್ರ ಹೆಗ್ಗಡೆ.

ಇಂದು ಸಂಜೆ ಮಂಗಳೂರಿನಲ್ಲಿ ಬಿಜೆಪಿ ಸಭೆ ವೇಳೆ ಅಮಿತ್ ಶಾಗೆ   ಧರ್ಮಸ್ಥಳದ ಮಂಜುನಾಥನ ಪ್ರಸಾದ ವನ್ನು ಈಶ್ವರಪ್ಪ ನೀಡಲಿದ್ದಾರೆ

.

- Advertisement -
spot_img

Latest News

error: Content is protected !!