- Advertisement -
- Advertisement -
ರಾಮೇಶ್ವರಂ: ಜಿಲ್ಲೆಯ ದೇವಿಪಟ್ಟಣಂ ಮರೈನ್ ಪೊಲೀಸರು ಶ್ರೀಲಂಕಾದ ನಾಗರಿಕರನ್ನು ಬಂಧಿಸಿದ್ದಾರೆ.
ಅನಧಿಕೃತವಾಗಿ ಭಾರತದ ಗಡಿ ಪ್ರವೇಶ ಮಾಡಿದ್ದ ಶ್ರೀಲಂಕಾದ ಇಬ್ಬರು ನಾಗರಿಕರನ್ನು ಬಂಧನ ಮಾಡಲಾಗಿದೆ.
ಬಂಧನಕ್ಕೊಳಗಾದ ಈ ಇಬ್ಬರ ಮೇಲೆ ಶ್ರೀಲಂಕಾದಲ್ಲಿ ಡ್ರಗ್ಸ್ ಸಾಗಾಣೆ ಹಾಗೂ ಮಾರಾಟದ ಆರೋಪ ಇದೆ.
ಶ್ರೀಲಂಕಾದಲ್ಲಿ ಭಾರೀ ಆರ್ಥಿಕ ಬಿಕ್ಕಟ್ಟು ಉದ್ಭವಿಸಿರುವುದರಿಂದ ಅಲ್ಲಿನ ಕೆಲ ನಾಗರಿಕರು ಬೇರೆ ದೇಶಗಳತ್ತ ವಲಸೆ ಹೋಗುತ್ತಿದ್ದಾರೆ ಎಂದು ಪಿಟಿಐ ವರದಿ ಮಾಡಿದೆ.
- Advertisement -