Friday, March 29, 2024
Homeತಾಜಾ ಸುದ್ದಿಪ್ರೀತಿಸಿ ಮದ್ವೆಯಾದವಳ ಮೇಲೆ ಪತಿ ಅನುಮಾನ, ಪತ್ನಿಯ ಹತ್ಯೆಗೆ ಯತ್ನ, ಪತಿ ಅಂದರ್

ಪ್ರೀತಿಸಿ ಮದ್ವೆಯಾದವಳ ಮೇಲೆ ಪತಿ ಅನುಮಾನ, ಪತ್ನಿಯ ಹತ್ಯೆಗೆ ಯತ್ನ, ಪತಿ ಅಂದರ್

spot_img
- Advertisement -
- Advertisement -

ಹಾಸನ ಜಿಲ್ಲೆ ಸಕಲೇಶಪುರ ತಾಲೂಕಿನ ಮರಡಿಕೆರಿ ಗ್ರಾಮದಲ್ಲಿ ಪ್ರೀತಿಸಿ ಮದುವೆಯಾದವಳಿಗೆ ಪತಿಯೇ ಸೀಮೆ ಎಣ್ಣೆ ಸುರಿದು ಹತ್ಯೆಗೆ ಯತ್ನಿಸಿರುವ ಘಟನೆ ನಡೆದಿದೆ.

ಮರಡಿಕೆರಿ ಗ್ರಾಮದ ಸತೀಶ್ ಎಂಬಾತ ಪತ್ನಿ ಭವ್ಯ(22) ಮೇಲೆ ಅಮಾನವೀಯವಾಗಿ ನಡೆದುಕೊಂಡಿದ್ದಾನೆ. ಪ್ರೀತಿಸಿ ಮದುವೆಯಾಗಿದ್ದ ಮಡದಿ ಮೇಲಿನ ಅನುಮಾನದಿಂದ ಆಕೆ ಮಲಗಿದ್ದ ವೇಳೆ ಮೈ ಮೇಲೆ ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ್ದಾನೆ.

ಮಹಿಳೆ ದೇಹ 70% ರಷ್ಟು ಸುಟ್ಟು ಹೋಗಿದ್ದು, ಸಾವು ಬದುಕಿನ ಮಧ್ಯೆ ಹೋರಾಟ ನಡೆಸುತ್ತಿದ್ದಾಳೆ.

- Advertisement -
spot_img

Latest News

error: Content is protected !!