- Advertisement -
- Advertisement -
ಉಡುಪಿ: ಅಲೆವೂರು-ಮಣಿಪಾಲ ರಸ್ತೆಯ ವಿಠಲ ಸಭಾಭವನದ ಬಳಿಯಲ್ಲಿ ಸ್ಕೂಟರ್ಗೆ ಟೆಂಪೋ ಡಿಕ್ಕಿ ಹೊಡೆದ ಪರಿಣಾಮವಾಗಿ ಸ್ಕೂಟರ್ ಸವಾರ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ನಡೆದಿದೆ.
ಪ್ರಗತಿ ನಗರ ನಿವಾಸಿ ಮಹಮದ್ ತನ್ಸಿಲ್ (28) ಮೃತಪಟ್ಟ ವ್ಯಕ್ತಿ. ಮಹಮದ್ ತನ್ಸಿಲ್ ಅಲೆವೂರು ನಿವಾಸಿಯಾಗಿದ್ದಾರೆ.
ಈ ಘಟನೆಯ ಕುರಿತು ಮಣಿಪಾಲ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
- Advertisement -