- Advertisement -
- Advertisement -
ತಿರುವನಂತಪುರ:ಏಳು ವರ್ಷಗಳ ಬಳಿಕ ಸ್ಪರ್ಧಾತ್ಮಕ ಕ್ರಿಕೆಟಿಗೆ ಕೇರಳದ ವೇಗದ ಬೌಲರ್ ಎಸ್. ಶ್ರೀಶಾಂತ್ ವಾಪಸಾಗಿದ್ದಾರೆ. ತನ್ನ ಪುನರಾಗಮನ ಪಂದ್ಯದಲ್ಲಿ ವಿಕೆಟ್ ಪಡೆದು ಸಂಭ್ರಮಿಸಿದ ಅವರು ಈ ಕುರಿತು ತನ್ನ ಟ್ವಿಟ್ಟರ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ.
ಸಯ್ಯದ್ ಮುಷ್ತಾಕ್ ಅಲಿ ಟ್ರೋಫಿ ಟೂರ್ನಿಗೆ ಕೇರಳ ತಂಡಕ್ಕೆ ಕಳೆದ ತಿಂಗಳು ಆಯ್ಕೆಯಾಗಿದ್ದ ಶ್ರೀಶಾಂತ್, 7 ವರ್ಷಗಳ ಬಳಿಕ ಪುದುಚೇರಿ ವಿರುದ್ದ ಮೊದಲ ವಿಕೆಟನ್ನುಪಡೆದರು.
- Advertisement -