Wednesday, April 24, 2024
Homeತಾಜಾ ಸುದ್ದಿಸ್ಪರ್ಧಾತ್ಮಕ ಕ್ರಿಕೆಟಿಗೆ ಏಳು ವರ್ಷಗಳ ಬಳಿಕ ವಾಪಸಾದ ಎಸ್. ಶ್ರೀಶಾಂತ್

ಸ್ಪರ್ಧಾತ್ಮಕ ಕ್ರಿಕೆಟಿಗೆ ಏಳು ವರ್ಷಗಳ ಬಳಿಕ ವಾಪಸಾದ ಎಸ್. ಶ್ರೀಶಾಂತ್

spot_img
- Advertisement -
- Advertisement -

ತಿರುವನಂತಪುರ:ಏಳು ವರ್ಷಗಳ ಬಳಿಕ ಸ್ಪರ್ಧಾತ್ಮಕ ಕ್ರಿಕೆಟಿಗೆ ಕೇರಳದ ವೇಗದ ಬೌಲರ್ ಎಸ್. ಶ್ರೀಶಾಂತ್ ವಾಪಸಾಗಿದ್ದಾರೆ. ತನ್ನ ಪುನರಾಗಮನ ಪಂದ್ಯದಲ್ಲಿ ವಿಕೆಟ್ ಪಡೆದು ಸಂಭ್ರಮಿಸಿದ ಅವರು ಈ ಕುರಿತು ತನ್ನ ಟ್ವಿಟ್ಟರ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ.

ಸಯ್ಯದ್ ಮುಷ್ತಾಕ್ ಅಲಿ ಟ್ರೋಫಿ ಟೂರ್ನಿಗೆ ಕೇರಳ ತಂಡಕ್ಕೆ ಕಳೆದ ತಿಂಗಳು ಆಯ್ಕೆಯಾಗಿದ್ದ ಶ್ರೀಶಾಂತ್, 7 ವರ್ಷಗಳ ಬಳಿಕ ಪುದುಚೇರಿ ವಿರುದ್ದ ಮೊದಲ ವಿಕೆಟನ್ನುಪಡೆದರು.

- Advertisement -
spot_img

Latest News

error: Content is protected !!