Monday, May 20, 2024
Homeಕರಾವಳಿಬೆಳ್ತಂಗಡಿ : ಧರ್ಮಸ್ಥಳ ಹಾಗೂ ಸುರ್ಯ‌ ದೇವಸ್ಥಾನಗಳಿಗೆ ಭೇಟಿ ನೀಡಿದ ಉದ್ಯಮಿ ಗುಣರಂಜನ್ ಶೆಟ್ಟಿ: ಸಕಲ‌...

ಬೆಳ್ತಂಗಡಿ : ಧರ್ಮಸ್ಥಳ ಹಾಗೂ ಸುರ್ಯ‌ ದೇವಸ್ಥಾನಗಳಿಗೆ ಭೇಟಿ ನೀಡಿದ ಉದ್ಯಮಿ ಗುಣರಂಜನ್ ಶೆಟ್ಟಿ: ಸಕಲ‌ ಭದ್ರತೆಯೊಂದಿಗೆ ದೇಗುಲ‌ ದರ್ಶನ

spot_img
- Advertisement -
- Advertisement -

ಬೆಳ್ತಂಗಡಿ: ಉದ್ಯಮಿ ಹಾಗೂ ಜಯ ಕರ್ನಾಟಕ ಜನಪರ ವೇದಿಕೆ ಸ್ಥಾಪಕಾಧ್ಯಕ್ಷ , ಅನುಷ್ಕಾ ಶೆಟ್ಟಿ ಸಹೋದರ ಗುಣರಂಜನ್ ಶೆಟ್ಟಿ ಇಂದು ಧರ್ಮಸ್ಥಳ ಹಾಗೂ ಸುರ್ಯ‌ ದೇವಸ್ಥಾನಗಳಿಗೆ ಭೇಟಿ ನೀಡಿದರು. ಸಕಲ‌ ಭದ್ರತೆಯೊಂದಿಗೆ ಅವರು‌ ದೇವರ ದರ್ಶನ‌ ಪಡೆದರು.

ಈ ವೇಳೆ ಮನೋಹರ್, ಸಂಜೀವ , ಹರೀಶ್ ಶೆಟ್ಟಿ, ಯೋಗೀಶ್ ಸುರ್ಯ , ಅನುರಾಧ ಯೋಗೀಶ್ ಸುರ್ಯ  ಮತ್ತಿತರರು ಜೊತೆಗಿದ್ದರು.

ಇತ್ತೀಚೆಗೆ ಕೊಲೆ ಬೆದರಿಕೆ ಕೂಡ ಬಂದಿದ್ದು ಎಚ್ಚರಿಕೆಯಿಂದ ಇರಲು ಪೊಲೀಸ್ ಇಲಾಖೆ ಸೂಚಿಸಿತ್ತು.

- Advertisement -
spot_img

Latest News

error: Content is protected !!