- Advertisement -
- Advertisement -
ಬೆಳ್ತಂಗಡಿ: ಉದ್ಯಮಿ ಹಾಗೂ ಜಯ ಕರ್ನಾಟಕ ಜನಪರ ವೇದಿಕೆ ಸ್ಥಾಪಕಾಧ್ಯಕ್ಷ , ಅನುಷ್ಕಾ ಶೆಟ್ಟಿ ಸಹೋದರ ಗುಣರಂಜನ್ ಶೆಟ್ಟಿ ಇಂದು ಧರ್ಮಸ್ಥಳ ಹಾಗೂ ಸುರ್ಯ ದೇವಸ್ಥಾನಗಳಿಗೆ ಭೇಟಿ ನೀಡಿದರು. ಸಕಲ ಭದ್ರತೆಯೊಂದಿಗೆ ಅವರು ದೇವರ ದರ್ಶನ ಪಡೆದರು.
ಈ ವೇಳೆ ಮನೋಹರ್, ಸಂಜೀವ , ಹರೀಶ್ ಶೆಟ್ಟಿ, ಯೋಗೀಶ್ ಸುರ್ಯ , ಅನುರಾಧ ಯೋಗೀಶ್ ಸುರ್ಯ ಮತ್ತಿತರರು ಜೊತೆಗಿದ್ದರು.
ಇತ್ತೀಚೆಗೆ ಕೊಲೆ ಬೆದರಿಕೆ ಕೂಡ ಬಂದಿದ್ದು ಎಚ್ಚರಿಕೆಯಿಂದ ಇರಲು ಪೊಲೀಸ್ ಇಲಾಖೆ ಸೂಚಿಸಿತ್ತು.
- Advertisement -