- Advertisement -
- Advertisement -
ಈಶ್ವರಮಂಗಲ; ನಾಳೆ ಈದ್ ಮಿಲಾದ್ ಹಿನ್ನೆಲೆ ಈಶ್ವರ ಮಂಗಲದ ಮೇಜರ್ ಸಂದೀಪ್ ಉನ್ನಿಕೃಷ್ಣನ್ ವೃತ್ತಕ್ಕೆ ಹಸಿರು ಬಟ್ಟೆ ಕಟ್ಟಲಾಗಿತ್ತು. ಹಸಿರು ಬಟ್ಟೆ ಕಟ್ಟುವ ವೇಳೆ ಸಂದೀಪ್ ಉನ್ನಿಕೃಷ್ಣನ್ ಹೆಸರು ಕಾಣದಂತೆ ಬಟ್ಟೆ ಮುಚ್ಚಿ ಹೋಗಿತ್ತು.ಇದನ್ನು ಬಟ್ಟೆ ಕಟ್ಟಿದವರು ಗಮನಿಸಿರಲಿಲ್ಲ.
ಈ ಫೋಟೊ ವೈರಲ್ ಆಗುತ್ತಿದ್ದಂತೆ ಒಂದಷ್ಟು ಪರ ವಿರೋಧ ಚರ್ಚೆ ಶುರುವಾಗಿದೆ. ಇದರ ಜೊತೆಗೆ ಹಿಂದೂ ಪರ ಸಂಘಟನೆಗಳು ಹಸಿರು ಬಟ್ಟೆಯನ್ನು ತೆರವು ಗೊಳಿಸುವಂತೆ ಆಗ್ರಹಿಸಿವೆ. ಇದೀಗ ಬಟ್ಟೆಯನ್ನು ತೆರವುಗೊಳಿಸಲಾಗಿದ್ದು ಸಮಸ್ಯೆ ಬಗೆಹರಿದಿದೆ.
- Advertisement -