Wednesday, May 1, 2024
Homeಕರಾವಳಿಉಡುಪಿಉಡುಪಿ: ಪುತ್ತಿಗೆ ಶ್ರೀಗಳಿಗೆ ಗೋಡಂಬಿ ಬಾದಾಮಿಗಳಿಂದ ಸಿದ್ಧಪಡಿಸಿದ ಪೇಟ: ಭಕ್ತವೃಂದದಿಂದ ವೈಭವದ ಅಭಿನಂದನೆ

ಉಡುಪಿ: ಪುತ್ತಿಗೆ ಶ್ರೀಗಳಿಗೆ ಗೋಡಂಬಿ ಬಾದಾಮಿಗಳಿಂದ ಸಿದ್ಧಪಡಿಸಿದ ಪೇಟ: ಭಕ್ತವೃಂದದಿಂದ ವೈಭವದ ಅಭಿನಂದನೆ

spot_img
- Advertisement -
- Advertisement -

ಉಡುಪಿ: ವಿಶ್ವದಾದ್ಯಂತ ಶ್ರೀಕೃಷ್ಣ ಪ್ರಜ್ಞೆಯನ್ನು ಜಾಗೃತಗೊಳಿಸುತ್ತಿರುವ ಶ್ರೀ ಪುತ್ತಿಗೆ ಮಠದ ಪೀಠಾಧಿಪತಿಗಳಾದ ಪರಮಪೂಜ್ಯ ಶ್ರೀ ಸುಗುಣೇಂದ್ರ ತೀರ್ಥಶ್ರೀಪಾದರ ಷಷ್ಟ್ಯಬ್ಧಪೂರ್ತಿ ಪರ್ವಕಾಲದ ನಿಮಿತ್ತವಾಗಿ ಬೆಂಗಳೂರಿನ ಭಕ್ತವೃಂದದವರು ಅತ್ಯಂತ ವೈಭವದಿಂದ ಅಭಿನಂದನೆಯನ್ನು ಸಮರ್ಪಿಸಿದರು.

ಈ ಸಂದರ್ಭದಲ್ಲಿ ಶ್ರೀ ಪೇಜಾವರ ಮಠದ ಪರಮಪೂಜ್ಯ ಶ್ರೀ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರು ಶ್ರೀಕೃಷ್ಣನಿಗೆ ಅಲಂಕರಿಸಿದ್ದ ಗೋಡಂಬಿ ಬಾದಾಮಿಗಳಿಂದ ಸಿದ್ಧಪಡಿಸಿದ್ದ ಪೇಟವನ್ನು ಪೂಜ್ಯ ಶ್ರೀಪಾದರಿಗೆ ತೊಡಿಸಿದರು. ಈ ವೇಳೆ ಅನೇಕ ಗಣ್ಯರು ಉಪಸ್ಥಿತರಿದ್ದರು.

- Advertisement -
spot_img

Latest News

error: Content is protected !!