Sunday, May 5, 2024
Homeಕರಾವಳಿಉಡುಪಿಮಲ್ಪೆ: ನೇಣು ಬಿಗಿದುಕೊಂಡು ಮೀನುಗಾರ ಆತ್ಮಹತ್ಯೆ

ಮಲ್ಪೆ: ನೇಣು ಬಿಗಿದುಕೊಂಡು ಮೀನುಗಾರ ಆತ್ಮಹತ್ಯೆ

spot_img
- Advertisement -
- Advertisement -

ಮಲ್ಪೆ: ಮೀನುಗಾರನೊಬ್ಬ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಕೊಡವೂರಿನ ಲಕ್ಷ್ಮೀನಗರದಲ್ಲಿ ನಡೆದಿದೆ.

ಸ್ಥಳೀಯ ನಿವಾಸಿ ನಾರಾಯಣ ಶ್ರೀಯಾನ್‌ ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ. ಮಲ್ಪೆ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -
spot_img

Latest News

error: Content is protected !!