- Advertisement -
![]()
- Advertisement -
ಉಡುಪಿ: ಖಾಸಗಿ ರೆಸಾರ್ಟ್ ನಲ್ಲಿ ಬೆಂಕಿ ಅನಾಹುತ ಸಂಭವಿಸಿರುವ ಘಟನೆ ತಿಮ್ಮಣ್ಣುಕುದ್ರುವಿನಲ್ಲಿ ನಡೆದಿದೆ. ಇಲ್ಲಿನ ಕುದ್ರು ನೆಸ್ಟ್ ರೆಸಾರ್ಟ್ ನಲ್ಲಿ ಬೆಂಕಿ ಅನಾಹುತ ಸಂಭವಿಸಿದೆ.
ಬೆಂಕಿ ಹತ್ತಿಕೊಂಡು ಬಿದಿರಿನಿಂದ ನಿರ್ಮಿಸಲ್ಪಟ್ಟ ಮಹಡಿ ಮತ್ತು ಇತರ ಅಲಂಕಾರಿಕ ಭಾಗಗಳಿಗೆ ಬೆಂಕಿ ಹಬ್ಬಿದೆ. ಸ್ಥಳೀಯರ ಸಹಾಯದಿಂದ ಬೆಂಕಿ ನಂದಿಸಲಾಗಿದೆ. ಅಪಾರ ಉಂಟಾಗಿದೆ ಎನ್ನಲಾಗಿದೆ.
- Advertisement -


