- Advertisement -
- Advertisement -
ಕಾರ್ಕಳ: ಗದ್ದೆಯಲ್ಲಿ ಕೃಷಿ ಕೆಲಸ ಮಾಡುತ್ತಿದ್ದ ವೇಳೆ ಕೃಷಿಕರೊಬ್ಬರು ತೋಡಿಗೆ ಬಿದ್ದು ನೀರಿನ ರಭಸಕ್ಕೆ ಕೊಚ್ಚಿಕೊಂಡು ಹೋದ ಘಟನೆ ಕಾರ್ಕಳದ ಇವರ್ತ್ತೂರು ಗ್ರಾಮದ ಪಾಲ್ಗಂಟು ಎಂಬಲ್ಲಿ ನಡೆದಿದೆ.
ಕೃಷಿಕ ಸತೀಶ್ ಬಂಗೇರ ಸಾವನ್ನಪ್ಪಿದವರು. ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
- Advertisement -