Tuesday, May 14, 2024
Homeಕರಾವಳಿಉಡುಪಿಕಾರ್ಕಳ: ತೋಡಿಗೆ ಬಿದ್ದು ಕೃಷಿಕ ಸಾವು

ಕಾರ್ಕಳ: ತೋಡಿಗೆ ಬಿದ್ದು ಕೃಷಿಕ ಸಾವು

spot_img
- Advertisement -
- Advertisement -

ಕಾರ್ಕಳ: ಗದ್ದೆಯಲ್ಲಿ ಕೃಷಿ ಕೆಲಸ ಮಾಡುತ್ತಿದ್ದ ವೇಳೆ ಕೃಷಿಕರೊಬ್ಬರು ತೋಡಿಗೆ ಬಿದ್ದು ನೀರಿನ ರಭಸಕ್ಕೆ ಕೊಚ್ಚಿಕೊಂಡು ಹೋದ ಘಟನೆ ಕಾರ್ಕಳದ ಇವರ್ತ್ತೂರು ಗ್ರಾಮದ ಪಾಲ್ಗಂಟು ಎಂಬಲ್ಲಿ ನಡೆದಿದೆ.

ಕೃಷಿಕ ಸತೀಶ್‌ ಬಂಗೇರ ಸಾವನ್ನಪ್ಪಿದವರು. ಕಾರ್ಕಳ ಗ್ರಾಮಾಂತರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -
spot_img

Latest News

error: Content is protected !!