- Advertisement -
- Advertisement -
ತುಮಕೂರು: ನಾಯಿಯೊಂದು ಕರುವಿಗೆ ಮಾತೃ ವಾತ್ಸಲ್ಯ ತೋರಿದ ಘಟನೆ ತುಮಕೂರಿನಲ್ಲಿ ನಡೆದಿದೆ.
ನಾಯಿ ಕೆಚ್ಚಲಿಗೆ ಬಾಯಿ ಹಾಕಿ ಕರು ಹಾಲು ಕುಡಿದಿದ್ದು, ಕರುವಿಗೆ ತಾಯಿಯ ಮಮತೆಯಿಂದ ಶ್ವಾನ ಹಾಲುಣಿಸಿದೆ.
ತುಮಕೂರು ತಾಲೂಕಿನ ಕುಂದೂರಿನಲ್ಲಿ ಈ ಅಚ್ಚರಿಯ ಘಟನೆ ನಡೆದಿದ್ದು, ನಾಯಿ ಮತ್ತು ಕರು ಬಸವರಾಜ ಮತ್ತು ಗೀತಾ ದಂಪತಿಗಳ ಮನೆಯದ್ದಾಗಿವೆ.
ಹಾಲು ಕುಡಿಯುತಿದ್ದ ಕರುವಿನ ಮೈ ಮೈ ಸವರಿ ನಾಯಿ ತಾಯಿಯ ವಾತ್ಸಲ್ಯ ತೋರಿದೆ.
- Advertisement -