Wednesday, May 15, 2024
Homeಕರಾವಳಿಉಡುಪಿಉಡುಪಿ: ಶಾಸಕರಿಂದ ಪ್ರಾಕೃತಿಕ ವಿಕೋಪದ ಪರಿಹಾರ ಧನ ಚೆಕ್ ವಿತರಣೆ

ಉಡುಪಿ: ಶಾಸಕರಿಂದ ಪ್ರಾಕೃತಿಕ ವಿಕೋಪದ ಪರಿಹಾರ ಧನ ಚೆಕ್ ವಿತರಣೆ

spot_img
- Advertisement -
- Advertisement -

ಉಡುಪಿ: ಪ್ರಾಕೃತಿಕ ವಿಕೋಪದಡಿ ಹಾನಿಗೊಳಗಾದ ಉಡುಪಿ ತಾಲೂಕಿನ 2 ಕುಟುಂಬಗಳಿಗೆ ಇಂದು ಪರಿಹಾರ ಧನದ ಚೆಕ್ ಹಾಗೂ 94 /CC ಅಡಿಯಲ್ಲಿ ಹಕ್ಕು ಪತ್ರವನ್ನು ಶಾಸಕ ಕೆ. ರಘುಪತಿ ಭಟ್ ವಿತರಿಸಿದರು.

ಪ್ರಾಕೃತಿಕ ವಿಕೋಪದಡಿ ಹಾನಿಗೊಳಗಾದ ಉಡುಪಿ ತಾಲೂಕಿನ ಕೊಡವೂರು ಗ್ರಾಮದ ಲೀಲಾ ಪೂಜಾರ್ತಿ ಅವರಿಗೆ ರೂ. 30,000/, ಆಶಾ ಅವರಿಗೆ ರೂ. 15,000/ ಸೇರಿದಂತೆ ಒಟ್ಟು 45,000 ರೂ ಮೊತ್ತದ ಚೆಕ್ಕನ್ನು ವಿತರಿಸಲಾಯಿತು. ಕೊಡವೂರು ಗ್ರಾಮದ ದಿನೇಶ್ ಅವರಿಗೆ 94/CC ಅಡಿಯಲ್ಲಿ ಖಾಯಂ ನಿವೇಶನ ಹಕ್ಕು ಪತ್ರವನ್ನು ವಿತರಿಸಿದರು.

- Advertisement -
spot_img

Latest News

error: Content is protected !!