- Advertisement -
- Advertisement -
ಕಲ್ಲಡ್ಕ: ಕರ್ನಾಟಕ ಗಡಿಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಧನಸಹಾಯದಿಂದ, ಕಲ್ಲಡ್ಕದ ಶ್ರೀರಾಮ ವಿದ್ಯಾಕೇಂದ್ರದಲ್ಲಿ ಶಾಲಾ ವಿದ್ಯಾರ್ಥಿಗಳಿಗೆ ನಿರ್ಮಿಸಿರುವ ಸೀತಾ ರಸೋಯಿ ಭೋಜನ ಶಾಲೆಯನ್ನು ಕರ್ನಾಟಕ ಗಡಿಪ್ರದೇಶ ಅಭಿವೃಧ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಡಾ.ಸಿ.ಸೋಮಶೇಖರ ಉದ್ಘಾಟಿಸಿದರು.
ಈ ವೇಳೆ ಡಾ. ಕಲ್ಲಡ್ಕ ಪ್ರಭಾಕರ ಭಟ್, ಕೊಲ್ಲೂರು ದೇವಸ್ಥಾನದ ಚಂದ್ರಶೇಖರ, ಹೊರನಾಡು ದೇವಸ್ಥಾನದ ಭೀಮೇಶ್ವರ ಜೋಶಿ, ಗಡಿ ಪ್ರಾಧಿಕಾರದ ಕಾರ್ಯದರ್ಶಿಗಳಾದ ಪ್ರಕಾಶ್ ಮತ್ತೀಹಳ್ಳಿ, ಮಾತಾ ಆನಂದಮಯಿ, ಶಾಲೆಯ ವ್ಯವಸ್ಥಾಪಕರು ಭಾಗವಹಿಸಿದ್ದರು.
- Advertisement -