Thursday, May 2, 2024
Homeಕರಾವಳಿಬೆಳ್ತಂಗಡಿ : ಕೊಲೆಯಾದ ದಿನೇಶ್ ಕುಟುಂಬಸ್ಥರನ್ನು ಮಾಜಿ ಸಿ.ಎಂ ಸಿದ್ದರಾಮಯ್ಯ ಅವರಿಗೆ ಭೇಟಿ‌ ಮಾಡಿಸಿದ ಮಾಜಿ...

ಬೆಳ್ತಂಗಡಿ : ಕೊಲೆಯಾದ ದಿನೇಶ್ ಕುಟುಂಬಸ್ಥರನ್ನು ಮಾಜಿ ಸಿ.ಎಂ ಸಿದ್ದರಾಮಯ್ಯ ಅವರಿಗೆ ಭೇಟಿ‌ ಮಾಡಿಸಿದ ಮಾಜಿ ಶಾಸಕ ವಸಂತ್ ಬಂಗೇರ

spot_img
- Advertisement -
- Advertisement -

ಮಂಗಳೂರು : ಧರ್ಮಸ್ಥಳದ ಕನ್ಯಾಡಿಯಲ್ಲಿ ಕೊಲೆಯಾದ ದಿನೇಶ್ ನಾಯ್ಕ್ (41) ಯ ತಾಯಿ ಹಾಗೂ ಮಕ್ಕಳನ್ನು ಇಂದು ಮಂಗಳೂರು ಕಾಂಗ್ರೆಸ್ ಕಚೇರಿಯಲ್ಲಿ ಮಾಜಿ ಸಿ.ಎಂ ಸಿದ್ದರಾಮಯ್ಯರವರನ್ನು ಭೇಟಿ ಮಾಡಿಸಿ ಪ್ರಕರಣದ ಬಗ್ಗೆ ವಿವರಿಸಿದ ಬೆಳ್ತಂಗಡಿ ಮಾಜಿ ಶಾಸಕ ವಸಂತ ಬಂಗೇರರು.

ಈ ವೇಳೆ ದಿನೇಶ್ ಕುಟುಂಬಕ್ಕೆ ಪರಿಹಾರಕ್ಕಾಗಿ ದಕ್ಷಿಣ ಕನ್ನಡ ಜಿಲ್ಲಾಧಿಕಾರಿಗೆ ಸಿದ್ದರಾಮಯ್ಯರವರು ಕರೆ ಮಾಡಿ ತಿಳಿಸಿದ್ದು ಅದರಂತೆ ಡಿ.ಸಿ ಯವರು ಪರಿಹಾರ ಸಿಗಲು ಅರ್ಜಿ ಸಲ್ಲಿಸಲು ತಿಳಿಸಿದ್ದಾರೆ. ಸಿದ್ದರಾಮಯ್ಯರ ಜೊತೆ ಶಾಸಕ ಖಾದರ್ , ಮಾಜಿ ಶಾಸಕ ವಸಂತ್ ಬಂಗೇರ ಜೊತೆಗಿದ್ದರು.

- Advertisement -
spot_img

Latest News

error: Content is protected !!