Wednesday, May 15, 2024
Homeಜ್ಯೋತಿಷ್ಯಗುರುವಾರದ ನಿತ್ಯಭವಿಷ್ಯ: ಯಾವ ರಾಶಿಯವರಿಗೆ ಇಂದು ಗುರುರಾಯರ ಅನುಗ್ರಹವಿದೆ?

ಗುರುವಾರದ ನಿತ್ಯಭವಿಷ್ಯ: ಯಾವ ರಾಶಿಯವರಿಗೆ ಇಂದು ಗುರುರಾಯರ ಅನುಗ್ರಹವಿದೆ?

spot_img
- Advertisement -
- Advertisement -

ಮೇಷ: ನೋಂದಣಿ ಕಾರ್ಯಗಳಿಗೆ ಅಡೆತಡೆಗಳು, ಮಕ್ಕಳೊಂದಿಗೆ ಕಲಹ ಮತ್ತು ಕಿರಿಕಿರಿ, ಆರೋಗ್ಯ ಸಮಸ್ಯೆಗಳು ಹೆಚ್ಚು.

ವೃಷಭ: ಆರ್ಥಿಕ ಸಹಾಯ, ಭೂಮಿ ವಿಚಾರವಾಗಿ ಕುಟುಂಬದಲ್ಲಿ ವಾಗ್ವಾದ, ಮಾನಸಿಕ ನೆಮ್ಮದಿಗೆ ಭಂಗ.

ಮಿಥುನ: ಸಂಕಷ್ಟ ಮತ್ತು ಕಲಹಗಳು, ನೆರೆಹೊರೆಯವರಿಂದ ಕಿರಿಕಿರಿ, ಮಿತ್ರರಿಂದ ನಷ್ಟ.

ಕಟಕ: ದೂರ ಪ್ರದೇಶಗಳಿಗೆ ತೆರಳುವ ಸಂಭವ, ಅನಗತ್ಯ ಮಾತಿನಿಂದ ಕಲಹಗಳು, ಅವಕಾಶ ವಂಚಿತರಾಗುವಿರಿ.

ಸಿಂಹ: ಉತ್ತಮ ಅವಕಾಶಗಳು, ಯೋಗ ಯೋಗಗಳು ಪ್ರಾಪ್ತಿ, ಸಾಲದಿಂದ ತೊಂದರೆ, ಪ್ರಯಾಣದಲ್ಲಿ ಅವಘಡ.

ಕನ್ಯಾ: ಆಕಸ್ಮಿಕ ಉದ್ಯೋಗ ನಷ್ಟ, ಸ್ವಂತ ವ್ಯವಹಾರದಲ್ಲಿ ನಷ್ಟ, ಸರ್ಕಾರಿ ವ್ಯಕ್ತಿಗಳಿಂದ ತೊಂದರೆ, ರಾಜಯೋಗದ ದಿವಸ.

ತುಲಾ: ಪ್ರಯಾಣ ಮಾಡುವ ಸಂದರ್ಭ, ದಾಂಪತ್ಯದಲ್ಲಿ ವಾಗ್ವಾದಗಳು ಸಹೋದ್ಯೋಗಿಗಳಿಂದ ತೊಂದರೆ.

ವೃಶ್ಚಿಕ: ಪ್ರಯಾಣಕ್ಕೆ ಅಡೆತಡೆಗಳು, ಸಾಲಗಾರರಿಂದ ಮಾನಹಾನಿ, ಆರೋಗ್ಯ ಸಮಸ್ಯೆಗಳಿಂದ ದೂರಾಲೋಚನೆ, ಜೀವನದ ಬಗ್ಗೆ ಬೇಸರ.

ಧನಸ್ಸು: ಪಾಲುದಾರಿಕೆ ವ್ಯವಹಾರದಲ್ಲಿ ಕಲಹ, ತಂದೆ ಮಕ್ಕಳಲ್ಲಿ ವೈರತ್ವ, ದೂರ ಪ್ರದೇಶಗಳಲ್ಲಿ ಉದ್ಯೋಗ ಪ್ರಾಪ್ತಿ.

ಮಕರ: ವಸ್ತುಗಳ ಕಳವು ಮತ್ತು ನಷ್ಟ, ಮಿತ್ರರಿಂದ ಸಂಕಷ್ಟ ಮತ್ತು ಕುತಂತ್ರ, ಆರೋಗ್ಯ ಸಮಸ್ಯೆಗಳು ಹೆಚ್ಚು ಬಾಧಿಸುವುದು.

ಕುಂಭ: ಹೆಣ್ಣುಮಕ್ಕಳಿಂದ ಶತ್ರುತ್ವ, ಬಂಧುಗಳಿಂದ ನೆರೆಹೊರೆಯವರಿಂದ ದಾಂಪತ್ಯದಲ್ಲಿ ವಿರಸ, ಮಕ್ಕಳ ಚಿಂತೆಗಳು ಅತಿ ಹೆಚ್ಚು ಬಾಧಿಸುವುದು.

ಮೀನ: ಮಕ್ಕಳಿಗೆ ಭೂಮಿ ಒಲಿದು ಬರುವುದು, ಆರ್ಥಿಕ ಪರಿಸ್ಥಿತಿ ಉತ್ತಮ, ವಿಚ್ಛೇದನ ಕೇಸುಗಳಲ್ಲಿ ಜಯ, ಮಾನಸಿಕ ನೆಮ್ಮದಿ ಪ್ರಾಪ್ತಿ.

- Advertisement -
spot_img

Latest News

error: Content is protected !!