Saturday, May 4, 2024
Homeಜ್ಯೋತಿಷ್ಯಮಂಗಳವಾರದ ರಾಶಿಫಲ: ಯಾವ ರಾಶಿಯವರಿಗೆ ಇಂದು ಶುಭದಿನ ?(28-07-2020)

ಮಂಗಳವಾರದ ರಾಶಿಫಲ: ಯಾವ ರಾಶಿಯವರಿಗೆ ಇಂದು ಶುಭದಿನ ?(28-07-2020)

spot_img
- Advertisement -
- Advertisement -

ಮೇಷ: ಶತ್ರುಗಳಿಂದ ತೊಂದರೆ, ಮಹಿಳೆಯರಿಗೆ ಅನುಕೂಲ, ವ್ಯವಹಾರಗಳಲ್ಲಿ ಲಾಭ, ಋಣ ಬಾಧೆಯಿಂದ ಮುಕ್ತಿ, ಮಿಶ್ರ ಫಲ ಯೋಗ.

ವೃಷಭ: ಆತ್ಮೀಯರಿಂದ ಸಹಕಾರ, ಶುಭ ಕಾರ್ಯ ನಿಮಿತ್ತ ಓಡಾಟ, ಭೂ ವ್ಯವಹಾರಗಳಲ್ಲಿ ಅನುಕೂಲ, ವಿದ್ಯಾಭ್ಯಾಸದಲ್ಲಿ ಪ್ರಗತಿ, ದೂರ ಪ್ರಯಾಣಕ್ಕೆ ಮನಸ್ಸು.

ಮಿಥುನ: ಸ್ಥಳ-ಗೃಹ ಬದಲಾವಣೆಗೆ ಮನಸ್ಸು, ಬಂಧುಗಳ ಭೇಟಿ, ಪುಣ್ಯ ಕ್ಷೇತ್ರದ ದರ್ಶನ, ಅಧಿಕವಾದ ಖರ್ಚು, ಗುಪ್ತ ವಿದ್ಯೆಗಳಲ್ಲಿ ಆಸಕ್ತಿ.

ಕಟಕ: ಯತ್ನ ಕಾರ್ಯದಲ್ಲಿ ಜಯ, ಮಕ್ಕಳ ಬಗ್ಗೆ ಕಾಳಜಿ ವಹಿಸಿ, ಆರೋಗ್ಯದಲ್ಲಿ ಸುಧಾರಣೆ, ಸ್ತ್ರೀಯರಿಗೆ ಚಿನ್ನಾಭರಣ ಯೋಗ, ಶುಭ ಫಲ ಪ್ರಾಪ್ತಿ.

ಸಿಂಹ: ಆಲಸ್ಯ ಮನೋಭಾವ, ದಾಂಪತ್ಯದಲ್ಲಿ ಅನ್ಯೋನ್ಯತೆ, ಆರೋಗ್ಯದಲ್ಲಿ ಏರುಪೇರು, ಹಣಕಾಸು ಪರಿಸ್ಥಿತಿ ಚೇತರಿಕೆ, ನೆಮ್ಮದಿ ಇಲ್ಲದ ಜೀವನ.

ಕನ್ಯಾ: ದೂರ ಪ್ರಯಾಣಕ್ಕೆ ಮನಸ್ಸು, ಉದ್ಯೋಗದಲ್ಲಿ ಕಿರಿಕಿರಿ, ಚಂಚಲ ಮನಸ್ಸು, ಅಕಾಲ ಭೋಜನ, ಸಾಲದಿಂದ ಮುಕ್ತರಾಗುವ ಸಾಧ್ಯತೆ, ಮಾನಸಿಕ ನೆಮ್ಮದಿ.

ತುಲಾ: ಮಕ್ಕಳೊಂದಿಗೆ ಸಂತೋಷದಿಂದ ಇರುವಿರಿ, ಕುಟುಂಬದಲ್ಲಿ ನೆಮ್ಮದಿಯ ವಾತಾವರಣ, ಸ್ನೇಹಿತರ ಭೇಟಿ, ಮಾನಸಿಕ ನೆಮ್ಮದಿ, ಸುಖ ಭೋಜನ ಪ್ರಾಪ್ತಿ.

ವೃಶ್ಚಿಕ: ಆದಾಯಕ್ಕಿಂತ ಖರ್ಚು ಹೆಚ್ಚು, ಮನೆಯಲ್ಲಿ ಕಿರಿಕಿರಿ, ನೆಮ್ಮದಿಗೆ ಭಂಗ, ಇಲ್ಲ ಸಲ್ಲದ ಅಪವಾದ, ಹಿರಿಯರ ಸಲಹೆಯಿಂದ ಮನಃಶಾಂತಿ.

ಧನಸ್ಸು: ದೇವರ ಕಾರ್ಯಗಳಲ್ಲಿ ಭಾಗಿ, ಹಣಕಾಸು ಪರಿಸ್ಥಿತಿ ಬಿಕ್ಕಟ್ಟು, ಸಾಲ ಬಾಧೆ, ಸಕಾಲಕ್ಕೆ ಭೋಜನ ಲಭಿಸುವುದಿಲ್ಲ, ದುಷ್ಟರಿಂದ ತೊಂದರೆ.

ಮಕರ: ಪರಿಶ್ರಮಕ್ಕೆ ತಕ್ಕ ಫಲ, ಕೆಲಸ ಕಾರ್ಯಗಳಲ್ಲಿ ಮುನ್ನಡೆ, ಉದ್ಯೋಗದಲ್ಲಿ ಬಡ್ತಿ, ಭೂ ವ್ಯವಹಾರಗಳಲ್ಲಿ ಲಾಭ, ಸಹೋದರರಿಂದ ಹಿತವಚನ.

ಕುಂಭ: ಅಧಿಕವಾದ ಸಿಟ್ಟು, ಗೌರವಕ್ಕೆ ಧಕ್ಕೆ, ನಿಂದನೆಗಳಿಂದ ಮನಃಸ್ತಾಪ, ಆಕಸ್ಮಿಕ ಧನ ಲಾಭ, ಶತ್ರುಗಳಿಂದ ತೊಂದರೆ.

ಮೀನ: ಹಣಕಾಸು ವಿಚಾರದಲ್ಲಿ ಎಚ್ಚರಿಕೆ, ನಂಬಿಕಸ್ಥರಿಂದ ಮೋಸ ಸಾಧ್ಯತೆ, ಹೆತ್ತವರಲ್ಲಿ ಪ್ರೀತಿ ವಾತ್ಸಲ್ಯ, ಸ್ತ್ರೀಯರಿಂದ ಕಿರಿಕಿರಿ, ದಿನಾಂತ್ಯಕ್ಕೆ ನೆಮ್ಮದಿ ವಾತಾವರಣ.

- Advertisement -
spot_img

Latest News

error: Content is protected !!