Saturday, April 27, 2024
Homeಜ್ಯೋತಿಷ್ಯಬುಧವಾರದ ನಿತ್ಯಭವಿಷ್ಯ: ವಿಘ್ನನಿವಾರಕನ ಅನುಗ್ರಹದಿಂದ ನಿತ್ಯಪಂಚಾಂಗ ಹಾಗೂ ರಾಶಿಫಲ

ಬುಧವಾರದ ನಿತ್ಯಭವಿಷ್ಯ: ವಿಘ್ನನಿವಾರಕನ ಅನುಗ್ರಹದಿಂದ ನಿತ್ಯಪಂಚಾಂಗ ಹಾಗೂ ರಾಶಿಫಲ

spot_img
- Advertisement -
- Advertisement -

ಪಂಚಾಂಗ:
ಶ್ರೀ ಶಾರ್ವರಿ ನಾಮ ಸಂವತ್ಸರ,
ಉತ್ತರಾಯಣ, ಶಿಶಿರ ಋತು,
ಫಾಲ್ಗುಣ ಮಾಸ, ಶುಕ್ಲ ಪಕ್ಷ,
ವಾರ : ಬುಧವಾರ, ತಿಥಿ : ಚತುರ್ಥಿ,
ನಕ್ಷತ್ರ : ಅಶ್ವಿನಿ,
ರಾಹುಕಾಲ:12.32 ರಿಂದ 2.02
ಗುಳಿಕಕಾಲ:11.01 ರಿಂದ 12.32
ಯಮಗಂಡಕಾಲ:7.59 ರಿಂದ 9.30

ಮೇಷ:
ಪುಣ್ಯಕ್ಷೇತ್ರ ದರ್ಶನ, ಅನಾವಶ್ಯಕ ವಸ್ತುಗಳ ಖರೀದಿ, ಮನಕ್ಲೇಷ, ಕಷ್ಟದಲ್ಲಿರುವವರಿಗೆ ಸಹಾಯ ಮಾಡುವಿರಿ.

ವೃಷಭ:
ಶರೀರದಲ್ಲಿ ತಳಮಳ, ವೈಯಕ್ತಿಕ ಕೆಲಸಗಳು ಕಡೆ ಗಮನ ಕೊಡಿ, ಸ್ಥಿರಾಸ್ತಿ ಮಾರಾಟ, ಪ್ರಯಾಣದಿಂದ ಆಯಾಸ.

ಮಿಥುನ:
ನಿರೀಕ್ಷೆಗೆ ಮೀರಿದ ಆದಾಯ, ನಯವಂಚಕರ ಮಾತಿಗೆ ಮರುಳಾಗದಿರಿ, ವಿಪರೀತ ಖರ್ಚುಗಳು, ತಾಳ್ಮೆ ಅಗತ್ಯ.

ಕಟಕ:
ಅಂದುಕೊಂಡದ್ದನ್ನು ಸಾಧಿಸುವಿರಿ, ಮಾನಸಿಕ ಗೊಂದಲ, ಕುಲದೇವರ ಆರಾಧನೆ ಮಾಡಿ.

ಸಿಂಹ:
ವಾಹನ ಖರೀದಿ, ಕಾರ್ಯಕ್ಷೇತ್ರದಲ್ಲಿ ಪ್ರಶಂಸೆ, ಆರೋಗ್ಯದಲ್ಲಿ ಏರುಪೇರು, ಮಾನಸಿಕ ಗೊಂದಲ, ವಿರೋಧಿಗಳಿಂದ ತೊಂದರೆ.

ಕನ್ಯಾ:
ಆಕಸ್ಮಿಕ ಧನಲಾಭ, ದುಡುಕು ಸ್ವಭಾವ ಬಿಡಿ, ಮನಕ್ಲೇಷ.

ತುಲಾ:
ಕುಟುಂಬ ಸೌಖ್ಯ, ವ್ಯಾಪಾರದಲ್ಲಿ ಚೇತರಿಕೆ, ಕಾರ್ಯ ವೈಖರಿ, ಮನಶಾಂತಿ, ಕೆಲಸದಲ್ಲಿ ಶ್ರದ್ಧೆ ಇರಲಿ, ಸಂತಾನ ಪ್ರಾಪ್ತಿ.

ವೃಶ್ಚಿಕ:
ರೇಷ್ಮೆ ವ್ಯಾಪಾರಿಗಳಿಗೆ ಅಧಿಕ ನಷ್ಟ, ದಾಂಪತ್ಯದಲ್ಲಿ ಕಲಹ, ಮನಕ್ಲೇಷ, ವಾಹನ ಅಪಘಾತ, ಅಲ್ಪ ಆದಾಯ ಅಧಿಕ ಖರ್ಚು.

ಧನಸ್ಸು:
ದೂರ ಪ್ರಯಾಣ, ಧಾರ್ಮಿಕ ಕಾರ್ಯಗಳಲ್ಲಿ ಭಾಗಿ, ಭೋಗವಸ್ತು ಪ್ರಾಪ್ತಿ, ವ್ಯಾಪಾರ ವ್ಯವಹಾರಗಳಲ್ಲಿ ಉತ್ತಮ ವಹಿವಾಟು.

ಮಕರ:
ಹೊಸ ಯೋಜನೆಗೂ ಮುನ್ನ ಯೋಚಿಸಿ, ದ್ವಿಚಕ್ರ ವಾಹನ ಮಾರಾಟಗಾರರಿಗೆ ಲಾಭ.

ಕುಂಭ:
ಅಪರಿಚಿತರಿಂದ ತೊಂದರೆ, ಸ್ತ್ರೀಸೌಖ್ಯ, ಅನಗತ್ಯ ಹಸ್ತಕ್ಷೇಪ, ಉದ್ಯೋಗ ಲಭ್ಯ, ಋಣಭಾದೆ.

ಮೀನ:
ದೃಷ್ಟಿ ದೋಷದಿಂದ ತೊಂದರೆ, ಸರ್ಪ ಭಯ, ಮಾತಿನಲ್ಲಿ ಹಿಡಿತವಿರಲಿ, ಕಷ್ಟಕಾರ್ಪಣ್ಯಗಳು ಹೆಚ್ಚಾಗುತ್ತವೆ.

- Advertisement -
spot_img

Latest News

error: Content is protected !!