Sunday, April 28, 2024
Homeಜ್ಯೋತಿಷ್ಯಗುರುವಾರದ ನಿತ್ಯಭವಿಷ್ಯ: ಈ ರಾಶಿಯವರಿಗೆ ಸಾಲಗಾರರ ಕಾಟ ತಪ್ಪಿದ್ದಲ್ಲ..

ಗುರುವಾರದ ನಿತ್ಯಭವಿಷ್ಯ: ಈ ರಾಶಿಯವರಿಗೆ ಸಾಲಗಾರರ ಕಾಟ ತಪ್ಪಿದ್ದಲ್ಲ..

spot_img
- Advertisement -
- Advertisement -

ಮೇಷ:
ಸ್ನೇಹಿತನ ಆಗಮನ. ಬಂಧು-ಮಿತ್ರರೊಂದಿಗೆ ಔತಣಕೂಟ. ಸಹೋದ್ಯೋಗಿಗಳಿಂದ ಕಿರುಕುಳ.
ಶುಭಸಂಖ್ಯೆ: 3

ವೃಷಭ:
ಬಾಧಿಸುತ್ತಿರುವ ಹಳೇ ರೋಗದ ಬಗ್ಗೆ ನಿರ್ಲಕ್ಷ್ಯ ಬೇಡ. ಸಹೋದ್ಯೋಗಿಗಳಿಂದ ಸಲಹೆ. ಮೇಲಧಿಕಾರಿಗಳಿಂದ ಪ್ರಶಂಸೆ.
ಶುಭಸಂಖ್ಯೆ: 6

ಮಿಥುನ:
ವ್ಯಾಪಾರದಲ್ಲಿ ಹೊಸ ಪಾಲುದಾರಿಕೆಗೆ ಅವಕಾಶ. ಸಾಲಗಾರರಿಂದ ತೊಂದರೆ. ಆರೋಗ್ಯದಲ್ಲಿ ಒತ್ತಡ ಜಾಸ್ತಿಯಾಗಬಹುದು.
ಶುಭಸಂಖ್ಯೆ: 2

ಕಟಕ:
ದೃಢ ಮನಸ್ಸು ತುಂಬಾ ಮುಖ್ಯ. ನಿಮ್ಮ ಕಾರ್ಯಕ್ಷಮತೆಗೆ ಪ್ರಶಂಸೆ. ಕಾರ್ಯದಲ್ಲಿ ಸಿದ್ಧಿಯ ಸಾಫಲ್ಯತೆ ದೊರೆತು ಖುಷಿ.
ಶುಭಸಂಖ್ಯೆ: 4

ಸಿಂಹ:
ಭಾವನಾತ್ಮಕತೆಗೆ ಎಡೆಗೊಡಬೇಡಿ. ಹಿತಶತ್ರುಗಳಿಂದ ತೊಂದರೆ. ಸಂಗಾತಿಯೊಂದಿಗೆ ವಾಗ್ವಾದ ಸಾಧ್ಯತೆ.
ಶುಭಸಂಖ್ಯೆ: 8

ಕನ್ಯಾ:
ಆಸೆ ತಪ್ಪಲ್ಲ, ದುರಾಸೆ ಮುಳುವಾಗಬಹುದು. ಸಾರ್ವಜನಿಕವಾಗಿ ಸೌಹಾರ್ದದಿಂದ ವರ್ತಿಸಿ. ವಾಹನ ಚಾಲನೆಯಲ್ಲಿ ಎಚ್ಚರ.
ಶುಭಸಂಖ್ಯೆ: 3

ತುಲಾ:
ಆತ್ಮಾಭಿಮಾನದಿಂದ ಮುಂದುವರಿಯಿರಿ. ಯಶಸ್ಸು ನಿಮ್ಮದೇ. ದುರ್ಬಲರಿಗೆ ಸಹಾಯ ಮಾಡಿ. ಬಂಧುಗಳ ಆಗಮನ.
ಶುಭಸಂಖ್ಯೆ: 7

ವೃಶ್ಚಿಕ:
ಅನವಶ್ಯಕವಾಗಿ ಖರ್ಚು ಮಾಡಬೇಡಿ. ಭೂಮಿ ವಿಚಾರದಲ್ಲಿ ಮಹತ್ವದ ತಿರುವು. ಸಹೋದರ ಜತೆ ಆತ್ಮೀಯವಾಗಿರಿ.
ಶುಭಸಂಖ್ಯೆ: 4

ಧನಸ್ಸು:
ತಂದೆ ತಾಯಿಯ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ. ಮಗನಿಂದ ಸಹಾಯ. ಹಳೇ ಸ್ನೇಹಿತನೊಂದಿಗೆ ಭೋಜನ.
ಶುಭಸಂಖ್ಯೆ: 7

ಮಕರ:
ಕುಟುಂಬದ ಬಗ್ಗೆ ಅಸಡ್ಡೆ ತೋರಬೇಡಿ. ಆತ್ಮೀಯ ಸ್ನೇಹಿತನೊಂದಿಗೆ ಮನಸ್ತಾಪ. ಹಣಕಾಸಿನ ವಿಚಾರದಲ್ಲಿ ಜಾಗ್ರತೆ.
ಶುಭಸಂಖ್ಯೆ: 8

ಕುಂಭ:
ಅನವಶ್ಯಕವಾಗಿ ದೊಡ್ಡಮೊತ್ತದ ನಷ್ಟ. ಸಾಲಗಾರರ ಕಾಟ. ಸಹೋದ್ಯೋಗಿಗಳಿಂದ ಕಿರಿಕಿರಿ. ದುರ್ಗೆಯನ್ನು ಆರಾಧಿಸಿ.
ಶುಭಸಂಖ್ಯೆ: 9

ಮೀನ:
ಹೊಸ ಹೂಡಿಕೆಯ ಕಡೆ ಗಮನ ಹರಿಸಿ. ಕೆಲಸಗಾರರ ಬಗ್ಗೆ ಅನುಕಂಪ ತೋರಿ. ರಾಜಕಾರಣಿಗಳಿಗೆ ಮನ್ನಣೆ.
ಶುಭಸಂಖ್ಯೆ: 1

- Advertisement -
spot_img

Latest News

error: Content is protected !!