Saturday, April 20, 2024
Homeಜ್ಯೋತಿಷ್ಯಗುರುವಾರದ ನಿತ್ಯಭವಿಷ್ಯ: ಶ್ರೀ ಗುರು ರಾಘವೇಂದ್ರ ಸ್ವಾಮಿ ಅನುಗ್ರಹದಿಂದ ಇಂದಿನ ರಾಶಿಫಲ

ಗುರುವಾರದ ನಿತ್ಯಭವಿಷ್ಯ: ಶ್ರೀ ಗುರು ರಾಘವೇಂದ್ರ ಸ್ವಾಮಿ ಅನುಗ್ರಹದಿಂದ ಇಂದಿನ ರಾಶಿಫಲ

spot_img
- Advertisement -
- Advertisement -

ಮೇಷ:
ಪಿತ್ರಾರ್ಜಿತ ಆಸ್ತಿಯಿಂದ ಅನುಕೂಲ, ಉದ್ಯೋಗ ಲಾಭ, ಕೆಲಸ ಕಾರ್ಯಗಳಲ್ಲಿ ಜಯ, ಸರ್ಕಾರಿ ಅಧಿಕಾರಿಗಳಿಂದ ಅನುಕೂಲ.

ವೃಷಭ:
ಪತ್ರ ವ್ಯವಹಾರಗಳಲ್ಲಿ ಸಮಸ್ಯೆ, ತಾಯಿಯ ಆರೋಗ್ಯದಲ್ಲಿ ವ್ಯತ್ಯಾಸ, ಸರ್ಕಾರಿ ಅಧಿಕಾರಿಗಳಿಗೆ ಸಮಸ್ಯೆ.

ಮಿಥುನ:
ಧನ ವ್ಯಯ, ಪತ್ರ ವ್ಯವಹಾರಗಳಲ್ಲಿ ಎಚ್ಚರಿಕೆ, ಅಧಿಕಾರಯುತ ಮಾತುಗಳಿಂದ ಸಮಸ್ಯೆ.

ಕಟಕ:
ಅಧಿಕ ಧನಾಗಮನ, ಪೀಠೋಪಕರಣದಿಂದ ಪೆಟ್ಟು, ಕುಟುಂಬ ಗೌರವಕ್ಕೆ ಚ್ಯುತಿ.

ಸಿಂಹ:
ಕೆಲಸ ಕಾರ್ಯಗಳಲ್ಲಿ ಹಿನ್ನಡೆ, ಸರ್ಕಾರಿ ಅಧಿಕಾರಿಗಳಿಂದ ಸಮಸ್ಯೆ, ಸಾಲದ ಚಿಂತೆ ನಿದ್ರಾಭಂಗ, ಶತ್ರುಗಳು ಅಧಿಕ, ನೆಮ್ಮದಿ ಭಂಗ.

ಕನ್ಯಾ:
ಉದ್ಯೋಗ ಪ್ರಾಪ್ತಿ, ಉದ್ಯೋಗ ಬದಲಾವಣೆ ಮನಸ್ಸು, ಮನಸ್ತಾಪಗಳು, ಅಧಿಕ ನಷ್ಟ.

ತುಲಾ:
ಉದ್ಯೋಗದಲ್ಲಿ ಪ್ರಗತಿ, ಕಾರ್ಯಜಯ, ಮಾತಿನಿಂದ ತೊಂದರೆ, ಆಸ್ತಿ ವಿಚಾರವಾಗಿ ನೋವು.

ವೃಶ್ಚಿಕ:
ಉದ್ಯೋಗನಿಮಿತ್ತ ಪ್ರಯಾಣ, ಪಾಲುದಾರಿಕೆ ವ್ಯವಹಾರದಲ್ಲಿ ನೋವು, ರಾಜಕೀಯ ಕ್ಷೇತ್ರದವರಿಗೆ ಅನುಕೂಲ.

ಧನಸ್ಸು:
ಅನಿರೀಕ್ಷಿತ ಪ್ರಯಾಣ, ಸಾಲದಿಂದ ಸಮಸ್ಯೆ, ಚಿಂತೆಗಳು ಅಧಿಕ, ಒತ್ತಡಗಳಿಂದ ನಿದ್ರಾಭಂಗ.

ಮಕರ:
ದಾಂಪತ್ಯ ಸಮಸ್ಯೆಗಳು, ಪಾಲುದಾರಿಕೆ ವ್ಯವಹಾರದಲ್ಲಿ ಆತಂಕ, ಪ್ರೀತಿ ಪ್ರೇಮ ವಿಷಯಗಳಲ್ಲಿ ಸಮಸ್ಯೆ, ದುಶ್ಚಟಗಳಿಗೆ ಬಲಿ.

ಕುಂಭ:
ಸಾಲ ಮಾಡುವ ಆಲೋಚನೆ, ಕುಟುಂಬಸ್ಥರಲ್ಲಿ ವೈಮನಸ್ಸು, ಶತ್ರುಗಳು ಮಿತ್ರರಂತೆ ವರ್ತಿಸುವರು.

ಮೀನ:
ಮಕ್ಕಳೊಂದಿಗೆ ಶತ್ರುತ್ವ, ಆರೋಗ್ಯ ಸಮಸ್ಯೆಗಳು ಕಾಡುವುದು, ಗೌರವಕ್ಕೆ ದಕ್ಕೆ.

- Advertisement -
spot_img

Latest News

error: Content is protected !!