- Advertisement -
- Advertisement -
ಶ್ರೀನಗರ: ಇಲ್ಲಿನ ಚಾನಾಪೊರಾ ಪ್ರದೇಶದಲ್ಲಿ ಸಿಆರ್ ಪಿಎಫ್ ತಂಡ ಕಾರ್ಯ ನಿರ್ವಹಿಸುತ್ತಿರುವ ವೇಳೆ ಉಗ್ರರು ರ ಗುಂಡಿನ ದಾಳಿ ನಡೆಸಿದ್ದಾರೆ. ಈ ವೇಳೆ ಕಾನ್ಸ್ ಟೇಬಲ್ ಒಬ್ಬರು ಗಾಯಗೊಂಡಿದ್ದಾರೆ ಎಂದು ಅರೆಸೇನಾಪಡೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.ವರದಿಯಾಗಿದೆ.
ಚಾನಾಪೊರಾ ಪ್ರದೇಶದಲ್ಲಿ ರಸ್ತೆ ತೆರವುಗೊಳಿಸುತ್ತಿದ್ದ ಸಿಆರ್ ಪಿಎಫ್ ನ 29ನೇ ಬೆಟಾಲಿಯನ್ ತಂಡದ ಮೇಲೆ ಉಗ್ರರು ಗುಂಡಿನ ದಾಳಿ ನಡೆಸಿದ್ದಾರೆ. ಕಾನ್ಸ್ ಟೇಬಲ್ ಮನೋಜ್ ಕುಮಾರ್ ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದ್ದು ಚಿಕಿತ್ಸೆ ಮುಂದುವರಿದಿದೆ.
- Advertisement -