- Advertisement -
- Advertisement -
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಪರ್ಯಾಯ ಶ್ರೀ ಅದಮಾರು ಮಠದ ಪರ್ಯಾಯ ಮಂಗಲೋತ್ಸವದ ‘ವಿಶ್ವಾರ್ಪಣಮ್ ಸಮಾರಂಭದಲ್ಲಿ ರಾಜ್ಯಮಟ್ಟದ ದೇಶೀ ಗೋ ಪಾಲಕ , ಕೃಷಿಕ ಹಾಗೂ ಗೋ ಉತ್ಪನ್ನ ತಯಾರಕರ ಸಮ್ಮೇಳನ ನಡೆಯಿತು.
ಹಾಗೇ ದೇಶೀ ಗೋ ಪಾಲಕ , ಕೃಷಿಕ ಹಾಗೂ ಗೋ ಉತ್ಪನ್ನ ತಯಾರಕರ ಸಮ್ಮೇಳನದ ವಿಚಾರಗೋಷ್ಠಿಯಲ್ಲಿ ” ಗೋ ಚಿಕಿತ್ಸೆ “ಯ ಕುರಿತು ಕರ್ನಾಟಕ ಉತ್ತರ ಪ್ರಾಂತ ಗೋಚಿಕಿತ್ಸಾ ಪ್ರಮುಖರಾದ ರಾಮು ಗಲ್ನೋಡಿ ಹಾಗೂ ಈಶ್ವರ ನಂಜನಗೂಡು ಉಪನ್ಯಾಸ ನೀಡಿದರು .
- Advertisement -