Monday, May 20, 2024
Homeಕರಾವಳಿಉಡುಪಿಉಡುಪಿ: ದೇಶೀ ಗೋ ಪಾಲಕ, ಕೃಷಿಕ ಹಾಗೂ ಗೋ ಉತ್ಪನ್ನ ತಯಾರಕರ ಸಮ್ಮೇಳನದಲ್ಲಿ "ಗೋ ಚಿಕಿತ್ಸೆ"...

ಉಡುಪಿ: ದೇಶೀ ಗೋ ಪಾಲಕ, ಕೃಷಿಕ ಹಾಗೂ ಗೋ ಉತ್ಪನ್ನ ತಯಾರಕರ ಸಮ್ಮೇಳನದಲ್ಲಿ “ಗೋ ಚಿಕಿತ್ಸೆ” ವಿಚಾರಗೋಷ್ಟಿ

spot_img
- Advertisement -
- Advertisement -

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಪರ್ಯಾಯ ಶ್ರೀ ಅದಮಾರು ಮಠದ ಪರ್ಯಾಯ ಮಂಗಲೋತ್ಸವದ ‘ವಿಶ್ವಾರ್ಪಣಮ್ ಸಮಾರಂಭದಲ್ಲಿ ರಾಜ್ಯಮಟ್ಟದ ದೇಶೀ ಗೋ ಪಾಲಕ , ಕೃಷಿಕ ಹಾಗೂ ಗೋ ಉತ್ಪನ್ನ ತಯಾರಕರ ಸಮ್ಮೇಳನ ನಡೆಯಿತು.

ಹಾಗೇ ದೇಶೀ ಗೋ ಪಾಲಕ , ಕೃಷಿಕ ಹಾಗೂ ಗೋ ಉತ್ಪನ್ನ ತಯಾರಕರ ಸಮ್ಮೇಳನದ ವಿಚಾರಗೋಷ್ಠಿಯಲ್ಲಿ ” ಗೋ ಚಿಕಿತ್ಸೆ “ಯ ಕುರಿತು ಕರ್ನಾಟಕ ಉತ್ತರ ಪ್ರಾಂತ ಗೋಚಿಕಿತ್ಸಾ ಪ್ರಮುಖರಾದ ರಾಮು ಗಲ್ನೋಡಿ ಹಾಗೂ ಈಶ್ವರ ನಂಜನಗೂಡು ಉಪನ್ಯಾಸ ನೀಡಿದರು .

- Advertisement -
spot_img

Latest News

error: Content is protected !!